Sticky Post
ಹತ್ಯಾಕಾಂಡಗಳಿಗೆ ಬಾಗಿಲು ತೆರೆದು ನೀಡುತ್ತಿರುವ ಬೊಮ್ಮಾಯಿ ಆಳ್ವಿಕೆಯ ಕರ್ನಾಟಕ
✍️ಅಶ್ವಾನ್ ಸಾಧಿಕ್.ಪಿವಿದ್ಯಾರ್ಥಿ ಹೋರಾಟಗಾರರು ಕರ್ನಾಟಕದಲ್ಲಿ ಹತ್ತು ದಿನಗಳಲ್ಲಿ ಮೂರು ಕೊಲೆಗಳು ನಡೆದಿದೆ. ಮೂರು ಕೊಲೆಗಳಿಗೆ ಸಂಘಪರಿವಾರವೇ ನೇರ ಕಾರಣವೆಂದರೆ ತಪ್ಪಿಲ್ಲ. ದೇಶದ ಸಂವಿಧಾನದ ಮೇಲೆ ಪ್ರಮಾಣವಚನ ಸ್ವೀಕರಿಸಿದ ಮುಖ್ಯಮಂತ್ರಿ ಬೊಮ್ಮಾಯಿಯವರು, ಕೇಶವ ಕೃಪದ ಕೈಗೊಂಬೆಯೆಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಮೂರು ಕೊಲೆ ಪ್ರಕರಣಗಳಲ್ಲಿ ಸರಕಾರದ ತಾರತಮ್ಯ ಧೋರಣೆಯು ಕರ್ನಾಟಕವನ್ನೇ ನಾಚಿಸಿದೆ. ಜೊತೆಗೆ ಕನ್ನಡ ಮಾಧ್ಯಮಗಳ ಮುಸ್ಲಿಂ ವಿರೋಧಿ ನೀಚ ಮನಸ್ಥಿತಿಯೂ ಬಹಿರಂಗಗೊಂಡಿದೆ. ಈ ಹಿಂದೆಯೂ ಪ್ರಮುಖವಾಗಿ ಕರಾವಳಿ ಹಾಗು ಇತರೆ ಜಿಲ್ಲೆಗಳಲ್ಲಿ ಅಲ್ಪಸಂಖ್ಯಾತ ಮುಸ್ಲಿಮರ ಮೇಲೆ ದೈಹಿಕವಾಗಿ ಮಾನಸಿಕವಾಗಿ ಹಲವು ದಾಳಿಗಳಾಗಿವೆ, ರಾಜ್ಯದಲ್ಲಿ ಪ್ರಸಕ್ತ ನಡೆಯುತ್ತಿರುವ ಸನ್ನಿವೇಶ ಹಾಗು ರಾಜ್ಯದಲ್ಲಿ ಕಳೆದೊಂದು … Continue reading ಹತ್ಯಾಕಾಂಡಗಳಿಗೆ ಬಾಗಿಲು ತೆರೆದು ನೀಡುತ್ತಿರುವ ಬೊಮ್ಮಾಯಿ ಆಳ್ವಿಕೆಯ ಕರ್ನಾಟಕ