Sticky Post
ಲೇಖಕನನ್ನು ಪದಕೋಶದಲ್ಲಿ ತಡಕಾಡಬೇಕಾದಾಗ..!
~ ಸಾರಾಅಲಿ ಪರ್ಲಡ್ಕ ( ಬರಹಗಾರ್ತಿ) ಭಾಷೆ ಎನ್ನುವುದು ಇತಿಹಾಸ, ಸಂಸ್ಕೃತಿ, ಆಚಾರ ವಿಚಾರಗಳು ಹಾಗೂ ನಮ್ಮ ಮತ್ತು ಮುಂದಿನ ಪೀಳಿಗೆಯ ಭವಿಷ್ಯವನ್ನು ರೂಪಿಸುವ ಕೀಲಿಕೈ. ಕನ್ನಡ ಭಾಷೆ ಹಾಗೂ ಇಲ್ಲಿನ ಸಾಹಿತ್ಯದ ಮೆರುಗನ್ನು ವರ್ಣಿಸುವುದೆಂದರೆ ಅದು ಪದಗಳಿಗೆ ನಿಲುಕುವಂತದ್ದಲ್ಲ. ಕನ್ನಡದ ಮಣ್ಣಲ್ಲಿ ಹುಟ್ಟಿ ಬೆಳೆದ ನಾವುಗಳೇ ಧನ್ಯರು ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ನಾವು ಕನ್ನಡ ಭಾಷೆಯನ್ನು ಉಳಿಸಿಕೊಂಡರೆ ಕರ್ನಾಟಕದೊಳಗಿರುವ ನಮ್ಮ ಆಡು ಭಾಷೆಗಳಾದ ತುಳು, ಬ್ಯಾರಿ, ಕೊಂಕಣಿ ಹಾಗೂ ಇನ್ನಿತರ ಭಾಷಾ ಸಾಹಿತ್ಯ ಮತ್ತು ಸಂಸ್ಕೃತಿಗಳನ್ನು ಉಳಿಸಿಕೊಳ್ಳಬಹುದು. ಭಾಷಾ ಆಸಕ್ತಿಯೇ ಕುಂಠಿತವಾದರೆ ಅದರ ಸಾಹಿತ್ಯವು ಉಳಿಯುವ ಮಾತೆಲ್ಲಿಂದ ಬಂತು? … Continue reading ಲೇಖಕನನ್ನು ಪದಕೋಶದಲ್ಲಿ ತಡಕಾಡಬೇಕಾದಾಗ..!