Sticky Post

ಲೇಖಕನನ್ನು ಪದಕೋಶದಲ್ಲಿ ತಡಕಾಡಬೇಕಾದಾಗ..!

~ ಸಾರಾಅಲಿ ಪರ್ಲಡ್ಕ ( ಬರಹಗಾರ್ತಿ) ಭಾಷೆ ಎನ್ನುವುದು ಇತಿಹಾಸ, ಸಂಸ್ಕೃತಿ, ಆಚಾರ ವಿಚಾರಗಳು ಹಾಗೂ ನಮ್ಮ ಮತ್ತು ಮುಂದಿನ ಪೀಳಿಗೆಯ ಭವಿಷ್ಯವನ್ನು ರೂಪಿಸುವ ಕೀಲಿಕೈ. ಕನ್ನಡ ಭಾಷೆ ಹಾಗೂ ಇಲ್ಲಿನ ಸಾಹಿತ್ಯದ ಮೆರುಗನ್ನು ವರ್ಣಿಸುವುದೆಂದರೆ ಅದು ಪದಗಳಿಗೆ ನಿಲುಕುವಂತದ್ದಲ್ಲ. ಕನ್ನಡದ ಮಣ್ಣಲ್ಲಿ ಹುಟ್ಟಿ ಬೆಳೆದ ನಾವುಗಳೇ ಧನ್ಯರು ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ನಾವು ಕನ್ನಡ ಭಾಷೆಯನ್ನು ಉಳಿಸಿಕೊಂಡರೆ ಕರ್ನಾಟಕದೊಳಗಿರುವ ನಮ್ಮ ಆಡು ಭಾಷೆಗಳಾದ ತುಳು, ಬ್ಯಾರಿ, ಕೊಂಕಣಿ ಹಾಗೂ ಇನ್ನಿತರ ಭಾಷಾ ಸಾಹಿತ್ಯ ಮತ್ತು ಸಂಸ್ಕೃತಿಗಳನ್ನು ಉಳಿಸಿಕೊಳ್ಳಬಹುದು. ಭಾಷಾ ಆಸಕ್ತಿಯೇ ಕುಂಠಿತವಾದರೆ ಅದರ ಸಾಹಿತ್ಯವು ಉಳಿಯುವ ಮಾತೆಲ್ಲಿಂದ ಬಂತು? … Continue reading ಲೇಖಕನನ್ನು ಪದಕೋಶದಲ್ಲಿ ತಡಕಾಡಬೇಕಾದಾಗ..!

Sticky Post

ಅನಿಯಮ ವಾಹನ ಚಲಾವಣೆಗೆ ತಡೆ ಬೀಳಬೇಕು

ಜ್ಯೋತಿ ಜಿ, ಮೈಸೂರು.(ಸಾಮಾಜಿಕ ಹೋರಾಟಗಾರ್ತಿ) ದ್ವಿಚಕ್ರ ವಾಹನ ಓಡಿಸುವಾಗ ಪ್ರಸ್ತುತ ಯುವ ಜನತೆಯಲ್ಲಿ ಮೊಬೈಲ್ ಬಳಕೆ ಹೆಚ್ಚಾಗುತ್ತಿದೆ. ಕಾನೂನು ಬದ್ಧವಾಗಿ ಇದು ಅಪರಾಧವಾದರೂ ಕೂಡ ಮೋಜಿ ಮಸ್ತಿಗಾಗಿ ಅಥವಾ ಯಾವುದೋ ಅನಾವ್ಯಸಕವಾದ ವಿಷಯಗಳಿಗೆ ಜೋತು ಬಿದ್ದು ಜೀವನವನ್ನೇ ಪಾಳು ಮಾಡಿಕೊಳ್ಳುತ್ತೇವೆ. ಇಂತಹ ಘಟನೆಗಳಿಗೆ ಅಧಿಕೃತ ಕಾನೂನಾತ್ಮಕ ತಡೆ ಬೀಳಬೇಕಿದೆ. ಮೊದಲೆಲ್ಲಾ ನಾವು ಮೊಬೈಲ್ ಇಲ್ಲದೇ ಸುಗಮ ಜೀವನವನ್ನು ನಡೆಸುತ್ತಿದ್ದೆವು. ನಿಜಕ್ಕೂ ಒಂದು ರೀತಿಯ ಆ ಕಾಲಘಟ್ಟದಲ್ಲಿ ಸಂತೃಪ್ತಿಯ ಉತ್ತಮ ಬಾಂಧವ್ಯದ ಜೊತೆಗೆ ಸ್ನೇಹಮಯ ಜೀವನ ನಡೆಸುತ್ತಿದ್ದೆವು ಎನ್ನುವುದು ನೆನೆಕೆ. ಆಹಾ..! ಅದು ಎಂತಹ ಸುಂದರಮಯ ಜೀವನವಲ್ಲವೇ..? ಮದುವೆಯಾದ ಗಂಡು, ಹೆಣ್ಣು ಎತ್ತಿನ … Continue reading ಅನಿಯಮ ವಾಹನ ಚಲಾವಣೆಗೆ ತಡೆ ಬೀಳಬೇಕು