ನಿನ್ನಾಸೆಯೂ ನೆರವೇರಲಿ..!

✍ ಸಿರಾಜ್ ಗಡಿಯಾರ್ ದ್ವೇಷ ಭಾಷಣದಿಂದ ಚಪ್ಪಾಳೆ ಗಿಟ್ಟಿಸಿಕೊಂಡವನೆ ಕೇಳಿಲ್ಲಿನಿನ್ನಾಸೆಯೂ ನೆರವೇರಲಿಘನಘೋರ ಕಲಹವೊಂದು ನಡೆದು ಬಿಡಲಿಹೆಣಗಳ ರಾಶಿಯಲಿ ನಿನ್ನ ಮಕ್ಕಳ ದೇಹವಿರಲಿಧರ್ಮ ರಕ್ಷಿಸಲು ಇಷ್ಟಾದರು ಮಾಡಲಾರೆಯಾ …? ಖುರ್ಚಿ ಉಳಿಸುವ ಉಮೇದಿಗೆಪ್ರಜೆಗಳ ನಡುವೆ ತಂದಿಕ್ಕುವಚತುರ ರಾಜಕಾರಣಿಯೇನಿನ್ನಾಸೆಯೂ ನಡೆದುಬಿಡಲಿಬೀಸಿ ಬರುವ ಕತ್ತಿಯೊಂದುನಿನ್ನ ಮಕ್ಕಳ ಕತ್ತು ಸೀಳಲಿನಿನ್ನ ಗೆಲುವಿಗೆ ಅವರ ನೆತ್ತರಿನದ್ದೇಅಭಿಷೇಕವಾಗಲಿ . ಎಲ್ಲವನ್ನು ಸವಿದು ಆಳುವವನಅಂಡು ನೆಕ್ಕುವ ಮಾಧ್ಯಮವೇನಿನ್ನಾಸೆಯೂ ನೆರವೇರಲಿಬದುಕು ಕಟ್ಟಲಾಗದೆ ಬೀದಿಗೆ ಬಿದ್ದಜನರ ಗುಂಪಿನಲಿನಿನ್ನ ಮನೆಯ ಮಕ್ಕಳೂ ತಟ್ಟೆ ಹಿಡಿದಿರಲಿ . ಅನ್ಯಾಯ ನಡೆದಾಗಲೂಅಮಾಯಕರಿಗೆ ಶಾಂತಿ ಮಂತ್ರವ ಉಪದೇಶಿಸುವಬುದ್ದಿ ಜೀವಿ ಚಿಂತಕನೆನಿನ್ನಾಸೆಯೂ ನೆರವೇರಲಿದಮನಿತರ ದೀನ ರೋಧನೆಯಲಿನಿನ್ನ ಮನೆಯ ಮಕ್ಕಳ ದನಿಯೂನಿನ್ನ ಕಿವಿತಾಕಲಿ. … Continue reading ನಿನ್ನಾಸೆಯೂ ನೆರವೇರಲಿ..!

ಓ ಮಾನವ ನೀನು ಎಲ್ಲಾ ಮರೆತು ಬಿಟ್ಟೆಯಾ…

(ಪಂಚರಾಜ್ಯ ಚುನಾವಣೆ) ✍ಚಾಂದ್ ಸಲ್ಮಾನ್ ಕೇಂದ್ರದಲ್ಲಿ ಅಧಿಕಾರಕ್ಕೆರುವ ಮುಂಚೆ ಅಧಿಕಾರಕ್ಕೆ ಬಂದರೆ ಪ್ರತಿಯೊಬ್ಬರ ಖಾತೆಯಲ್ಲಿ 15 ಲಕ್ಷ ಹಾಕುವೆ ಎಂದು ಹುಸಿ ಸುಳ್ಳುಹೇಳಿ ಅಧಿಕಾರಕ್ಕೆ ಬಂದಿದನ್ನುಓ ಮಾನವ ನೀನು ಎಲ್ಲಾ ಮರೆತು ಬಿಟ್ಟೆಯಾ… ನೋಟ್ ಬ್ಯಾನ್ ಸಂದರ್ಭದಲ್ಲಿ ಬಡಜನ ಸರತಿ ಸಾಲಿನಲ್ಲಿ ನಿಂತು ನೋಟ್ ಬದಲಾವಣೆ ಮಾಡುವ ಸಮಯದಲ್ಲಿ ಎಷ್ಟೊಂದು ಜೀವಗಳು ಹೋಗಿವೆ ಇದನ್ನು ಕೂಡ ಕಂಡುಓ ಮಾನವ ನೀನು ಎಲ್ಲಾ ಮರೆತು ಬಿಟ್ಟೆಯಾ… ವಿದ್ಯಾವಂತ ಯುವಕರು ಉದ್ಯೋಗ ಕೇಳಿದರೆ ಉದ್ಯೋಗ ನೀಡದೆ ಪಕೋಡ ಮಾರಿ ಎಂದು ಹೇಳಿ ನಿರೋದ್ಯೋಗ ಸೃಷ್ಟಿಸಿದ ಫ್ಯಾಸಿಸ್ಟ ಸರಕಾರ,ಓ ಮಾನವ ನೀನು ಎಲ್ಲಾ ಮರೆತು ಬಿಟ್ಟೆಯಾ… … Continue reading ಓ ಮಾನವ ನೀನು ಎಲ್ಲಾ ಮರೆತು ಬಿಟ್ಟೆಯಾ…