ಕರ್ನಾಟಕದಲ್ಲಿ ಅಶೋಕ್ ಕಿಂಕಾರಿಯಂತಹ ಕಿತ್ತು ತಿನ್ನುವ ರಣ ಹದ್ದುಗಳಿವೆ
✍ ಫಝಲ್ ಸಮಹಾದಿ, ಬರಹಗಾರರು ಅದು 1993 ರ ಕಾಲಾವಧಿ ಸುಡಾನ್ ದೇಶ ಬೀಕರ ಬರಗಾಲದಿಂದ ಅಕ್ಷರಶಃ ಬಸವಳಿದ ಕಾಲಘಟ್ಟವಾಗಿತ್ತು, ಜನರಿರುವ ಸ್ಥಳದಲ್ಲಿ ಬಾಂಬ್ ಸ್ಪೋಟವಾದರೆ ಹೇಗೆ ಹೆಣಗಳು ಉರುಳುತ್ತವೋ ಆ ರೀತಿಯಲ್ಲಿ ಹಸಿವು ಬಾಯಾರಿಕೆಗಳಿಂದ ಬೀದಿಯಲ್ಲಿ ಜನರ ಹೆಣಗಳು ಉರುಳುತ್ತಿದ್ದವು. ತಿನ್ನಲು ಆಹಾರ ವಿಲ್ಲ, ಬಾಯಾರಿಕೆ ನೀಗಿಸಲು ನೀರಿಲ್ಲ, ಜೀವವೇ ಉಳಿಯುವುದು ಕಷ್ಟಕರವಾದ ಸಂದರ್ಭದಲ್ಲಿ ಜೀವನದ ಮಾತನ್ನು ಕೇಳಲೇ ಬೇಡಿ. ಅಂತಹ ಹೃದಯ ವಿಧ್ರಾವಕ ಸ್ಥಿತಿ ಸುಡಾನ್ ದೇಶದಲ್ಲಿ ನಿರ್ಮಾಣ ವಾಗಿತ್ತು. ಅಲ್ಲಿನ ಘಟನೆ ಇಡೀ ಮನುಕುಲವನ್ನೆ ತಲ್ಲಣಗೊಳಿಸುವುದಲ್ಲದೇ ಕಲ್ಲು ಹೃದಯದ ವ್ಯಕ್ತಿಯ ಕಣ್ಣಲ್ಲೂ ರಕ್ತ ಕಣ್ಣೀರು ತರಿಸುವಂತಹ ಭಯಾನಕ … Continue reading ಕರ್ನಾಟಕದಲ್ಲಿ ಅಶೋಕ್ ಕಿಂಕಾರಿಯಂತಹ ಕಿತ್ತು ತಿನ್ನುವ ರಣ ಹದ್ದುಗಳಿವೆ