ಪೂರ್ವಜರು ಮಾಡಿದ ಅಪರಾಧಕ್ಕಾಗಿ ಇವರನ್ನೀಗ ನಾವು ದ್ವೇಷಿಸಬೇಕೇ?

✍ ರವಿಕಿರಣ್ ರೈ, ಕದ್ರಿ, ಮಂಗಳೂರು ಆಗಿನ ಮುಸ್ಲಿಮರ ಪೂರ್ವಜರು ನವಾಬ ಸುಲ್ತಾನರ ಸೇನೆಯಲ್ಲಿದ್ದುಕೊಂಡು ಹಿಂದೂ ದೇವಸ್ಥಾನಗಳನ್ನು ಲೂಟಿ ಹೊಡೆದಿದ್ದಾರೆ, ಅದಕ್ಕಾಗಿ ಈಗಿನ ಮುಸ್ಲಿಮರನ್ನೂ ಹಿಂದೂ ದೇವಸ್ಥಾನದ ಆವರಣದಲ್ಲಿ ವ್ಯಾಪಾರ ಮಾಡಲು ಬಿಡುತ್ತಿಲ್ಲ ಎಂಬ ವಿವರಣೆ ಹಿಂದುತ್ವ ಸಂಘಟನೆಗಳದ್ದು. 1665ರಲ್ಲಿ ನಮ್ಮ ಕುಂದಾಪುರ ತಾಲೂಕಿನ ಬಸರೂರು ಒಂದು ದೊಡ್ಡ ಬಂದರಾಗಿದ್ದು ಅಲ್ಲಿ ಅರಬಿಗಳು, ಪೋರ್ಚುಗೀಸರು ಮತ್ತು ಸ್ಥಳೀಯ ಜೈನರು, ನಾಡವರು ವಿದೇಶದೊಂದಿಗೆ ಭಾರೀ ವ್ಯಾಪಾರ ಮಾಡುತ್ತಿದ್ದರು. ಬಸರೂರು ಬಂದರ್‌ನಿಂದ ದೊಡ್ಡ ಪ್ರಮಾಣದಲ್ಲಿ ಕರಿಮೆಣಸು, ಮಸಾಲೆ ಪದಾರ್ಥ ಮತ್ತು ಅಕ್ಕಿ ಅರಬಿ ದೇಶಕ್ಕೆ ನಿರ್ಯಾತವಾಗುತ್ತಿತ್ತು. ಆ ಸಮಯದಲ್ಲಿ ಬಸರೂರು ಅತ್ಯಂತ ಸಮೃದ್ಧ ಪ್ರದೇಶವಾಗಿತ್ತು. … Continue reading ಪೂರ್ವಜರು ಮಾಡಿದ ಅಪರಾಧಕ್ಕಾಗಿ ಇವರನ್ನೀಗ ನಾವು ದ್ವೇಷಿಸಬೇಕೇ?

ಕರ್ನಾಟಕದಲ್ಲಿ ಅಶೋಕ್ ಕಿಂಕಾರಿಯಂತಹ ಕಿತ್ತು ತಿನ್ನುವ ರಣ ಹದ್ದುಗಳಿವೆ

✍ ಫಝಲ್ ಸಮಹಾದಿ, ಬರಹಗಾರರು ಅದು 1993 ರ ಕಾಲಾವಧಿ ಸುಡಾನ್ ದೇಶ ಬೀಕರ ಬರಗಾಲದಿಂದ ಅಕ್ಷರಶಃ ಬಸವಳಿದ ಕಾಲಘಟ್ಟವಾಗಿತ್ತು, ಜನರಿರುವ ಸ್ಥಳದಲ್ಲಿ ಬಾಂಬ್ ಸ್ಪೋಟವಾದರೆ ಹೇಗೆ ಹೆಣಗಳು ಉರುಳುತ್ತವೋ ಆ ರೀತಿಯಲ್ಲಿ ಹಸಿವು ಬಾಯಾರಿಕೆಗಳಿಂದ ಬೀದಿಯಲ್ಲಿ ಜನರ ಹೆಣಗಳು ಉರುಳುತ್ತಿದ್ದವು. ತಿನ್ನಲು ಆಹಾರ ವಿಲ್ಲ, ಬಾಯಾರಿಕೆ ನೀಗಿಸಲು ನೀರಿಲ್ಲ, ಜೀವವೇ ಉಳಿಯುವುದು ಕಷ್ಟಕರವಾದ ಸಂದರ್ಭದಲ್ಲಿ ಜೀವನದ ಮಾತನ್ನು ಕೇಳಲೇ ಬೇಡಿ. ಅಂತಹ ಹೃದಯ ವಿಧ್ರಾವಕ ಸ್ಥಿತಿ ಸುಡಾನ್ ದೇಶದಲ್ಲಿ ನಿರ್ಮಾಣ ವಾಗಿತ್ತು. ಅಲ್ಲಿನ ಘಟನೆ ಇಡೀ ಮನುಕುಲವನ್ನೆ ತಲ್ಲಣಗೊಳಿಸುವುದಲ್ಲದೇ ಕಲ್ಲು ಹೃದಯದ ವ್ಯಕ್ತಿಯ ಕಣ್ಣಲ್ಲೂ ರಕ್ತ ಕಣ್ಣೀರು ತರಿಸುವಂತಹ ಭಯಾನಕ … Continue reading ಕರ್ನಾಟಕದಲ್ಲಿ ಅಶೋಕ್ ಕಿಂಕಾರಿಯಂತಹ ಕಿತ್ತು ತಿನ್ನುವ ರಣ ಹದ್ದುಗಳಿವೆ