ಇದು ಯಾರಪ್ಪನಾ ದೇಶವೂ ಅಲ್ಲ!
✍ ರಾ ಚಿಂತನ್ ಬಾಬ್ರಿ ಕೇವಲ ಮಸೀದಿಯಲ್ಲ.ಹಿಜಾಬ್ ಕೇವಲ ಬಟ್ಟೆಯಲ್ಲ.ಇದು ಅಸ್ತಿತ್ವ!ಅಸ್ತಿತ್ವಕ್ಕೆ ಕೈ ಇಟ್ಟಾಗಲೇ ಅಲ್ಲವೇ ಸಂಘರ್ಷ?ಕೈ ಇಟ್ಟವರಾರು, ಇಡುತ್ತಿರುವವರಾರು? ಹೋಗು ಪಾಕಿಸ್ತಾನಕ್ಕೆನ್ನುವೆಪಕ್ಕದೂರಿಗೆ ಹೋಗಲು ಕಾಸಿಲ್ಲ!ನಿನ್ನಲ್ಲೂ… ನನ್ನಲ್ಲೂ…ದಿವಾಳಿ ಭಾರತದಲ್ಲಿನಾನು ಬಡವ, ನೀನೂ ಬಡವ.ಆದರೂ ಎಲ್ಲಾ ಮಾರುವೆ ಎನ್ನುತಾಜೈಕಾರ ಹಾಕುವೆ, ಮಾರಲುಉಳಿದಿರುವ ಪುಟಗೋಸಿ ಬೇಡವೇಯಕಃಶ್ಚಿತ್ ಮಾನ ಮುಚ್ಚಲು! ನನಗಿಷ್ಟ ಭಾರತ, ನನ್ನ ಮನೆಯಿದುಇಲ್ಲಿ ಗಣೇಶ, ಶಾರದೆ, ರಸಋಷಿ, ರಬ್ಬ್,ಜೀಸಸ್, ಬುದ್ಧ, ಮಹಾವೀರ, ಕವಿವರ್ಯ,ವೀರಕಲಿಗಳೆಲ್ಲಾ ನನ್ನವರು!ಎಲ್ಲರೆಂದರೆ ಎಲ್ಲರೂ… ಆದರೂ ಪಾಕಿಸ್ತಾನಕ್ಕೆ ಹೋಗೆನ್ನುತಾಮಂದಿರ-ಮಸೀದಿ, ಹಿಂದೂ -ಮುಸ್ಲಿಂಸಂಘರ್ಷದಲ್ಲಿ ಸಿಲುಕಿ ನೀನೇ ನರಳುತ್ತಿರುವೆ.ಹೊಟ್ಟೆ ಹಸಿವಲ್ಲೂ ಧರ್ಮದಮಲೇರಿಸಿಕೊಂಡನಿನಗೊಂದು ಕಠಿಣ ಸತ್ಯ ಹೇಳಲೇ- ಇದುಯಾರಪ್ಪನಾ ದೇಶವೂ ಅಲ್ಲ! Continue reading ಇದು ಯಾರಪ್ಪನಾ ದೇಶವೂ ಅಲ್ಲ!