ಉಕ್ರೇನ್ ನಲ್ಲಿ ಕರ್ನಾಟಕದ ವಿದ್ಯಾರ್ಥಿಯ ಸಾವಿಗೆ ಹೊಣೆ ಯಾರು..!?

ಚುನಾವಣೆಯ ಸ್ಟ್ರಾಟಜಿ ಬಳಸ್ತಿದೆಯಾ ಮೋದಿ ಸರ್ಕಾರ..!? -✍ ಪ್ರಕಾಶ್ ಡಿ.ರಾಂಪೂರ್ , ಪತ್ರಕರ್ತರು ರಷ್ಯಾ-ಉಕ್ರೇನ್ ಯುದ್ಧದಲ್ಲಿ ಕರ್ನಾಟಕದ ವೈದ್ಯಕೀಯ ವಿದ್ಯಾರ್ಥಿ ಬಲಿಯಾಗಿದ್ದಾನೆ. ಉಕ್ರೇನ್ ನ ಕೀವ್ ಹಾಗೂ ಖಾರ್ಕಿವ್ ನಗರದಲ್ಲಿ ರಷ್ಯಾ ಸೇನೆ ಸುತ್ತುವರೆದಿದೆ. ಕ್ಲಸ್ಟರ್ ಬಾಂಬ್ ಸ್ಫೋಟಿಸಿ, ಉಕ್ರೇನ್ ನಾಗರಿಕರನ್ನ ಹತ್ಯೆ ಮಾಡಲಾಗ್ತಿದೆ. ಕೀವ್, ಖಾರ್ಕಿವ್ ನಗರದಲ್ಲಿ 20-30 ಸಾವಿರ ಭಾರತೀಯ ವಿದ್ಯಾರ್ಥಿಗಳಿದ್ದಾರೆ. ಇದ್ರಲ್ಲಿ ಕರ್ನಾಟಕದ ವಿದ್ಯಾರ್ಥಿಗಳು ಕೂಡ.. ಬಹುತೇಕ ವಿದ್ಯಾರ್ಥಿಗಳು MBBS ವ್ಯಾಸಂಗಕ್ಕಾಗಿಯೇ ಉಕ್ರೇನ್ ಗೆ ಹೋಗಿದ್ದು. ನೇರವಾಗಿ ವಿಚಾರಕ್ಕೆ ಬರೋಣ.. ಭಾರತೀಯ ವಿದ್ಯಾರ್ಥಿಗಳನ್ನ ಪೋಲೆಂಡ್, ಹಂಗೇರಿ, ರೋಮೇನಿಯಾ (ಉಕ್ರೇನ್ ನ ಪಶ್ಚಿಮ ಭಾಗ) ಬಾರ್ಡರ್ ಗಳಿಂದ ಏರ್ … Continue reading ಉಕ್ರೇನ್ ನಲ್ಲಿ ಕರ್ನಾಟಕದ ವಿದ್ಯಾರ್ಥಿಯ ಸಾವಿಗೆ ಹೊಣೆ ಯಾರು..!?