ಓ ಮಾನವ ನೀನು ಎಲ್ಲಾ ಮರೆತು ಬಿಟ್ಟೆಯಾ…

(ಪಂಚರಾಜ್ಯ ಚುನಾವಣೆ) ✍ಚಾಂದ್ ಸಲ್ಮಾನ್ ಕೇಂದ್ರದಲ್ಲಿ ಅಧಿಕಾರಕ್ಕೆರುವ ಮುಂಚೆ ಅಧಿಕಾರಕ್ಕೆ ಬಂದರೆ ಪ್ರತಿಯೊಬ್ಬರ ಖಾತೆಯಲ್ಲಿ 15 ಲಕ್ಷ ಹಾಕುವೆ ಎಂದು ಹುಸಿ ಸುಳ್ಳುಹೇಳಿ ಅಧಿಕಾರಕ್ಕೆ ಬಂದಿದನ್ನುಓ ಮಾನವ ನೀನು ಎಲ್ಲಾ ಮರೆತು ಬಿಟ್ಟೆಯಾ… ನೋಟ್ ಬ್ಯಾನ್ ಸಂದರ್ಭದಲ್ಲಿ ಬಡಜನ ಸರತಿ ಸಾಲಿನಲ್ಲಿ ನಿಂತು ನೋಟ್ ಬದಲಾವಣೆ ಮಾಡುವ ಸಮಯದಲ್ಲಿ ಎಷ್ಟೊಂದು ಜೀವಗಳು ಹೋಗಿವೆ ಇದನ್ನು ಕೂಡ ಕಂಡುಓ ಮಾನವ ನೀನು ಎಲ್ಲಾ ಮರೆತು ಬಿಟ್ಟೆಯಾ… ವಿದ್ಯಾವಂತ ಯುವಕರು ಉದ್ಯೋಗ ಕೇಳಿದರೆ ಉದ್ಯೋಗ ನೀಡದೆ ಪಕೋಡ ಮಾರಿ ಎಂದು ಹೇಳಿ ನಿರೋದ್ಯೋಗ ಸೃಷ್ಟಿಸಿದ ಫ್ಯಾಸಿಸ್ಟ ಸರಕಾರ,ಓ ಮಾನವ ನೀನು ಎಲ್ಲಾ ಮರೆತು ಬಿಟ್ಟೆಯಾ… … Continue reading ಓ ಮಾನವ ನೀನು ಎಲ್ಲಾ ಮರೆತು ಬಿಟ್ಟೆಯಾ…