ಧರೆಗುರುಳಿವೆ ಮಾನವೀಯತೆ
✍🏻 ಎಮೆಸ್ಸೆ ಸವಣೂರು ನಿನಗಿದು ಕ್ಷಣಮಾತ್ರದ ಹೊಡೆತನನ್ನ ಜೀವಮಾನದ ಬೆವರಿನ ದುಡಿತ.ಮನುಷ್ಯತ್ವವೇ ಕಳೆದ ಹೋದ ನಿನ್ನಲ್ಲಿಮನದ ನೋವ ತೋಡಿಕೊಂಡರೇನಿಲ್ಲಿ. ಒಂದೈದು ನಿಮಿಷ ತಡೆಯಬಾರದಿತ್ತೆ?ಹನಿ ನೀರಿನ ಸೀಸೆಯ ಬದಿಯಲ್ಲಿಡುತ್ತಿದ್ದೆ.ನೀ ದಣಿದಾಗ ಕುಡಿಯಲು ಹಿಂಜರಿಯದಿರು,ನೀನೊಮ್ಮೆಯೂ ಬಾಯಾರಿಕೆಯಿಂದ ಕಂಗಾಲಾಗದಿರು. ನಿನಗಿಂತಲೂ ಮುಂಚೆ ಮೆರದವರುಸರ್ವಾಧಿಕಾರವ ತೋರಿ ಜರೆದವರುಒಂದೇ ಕ್ಷಣದಲ್ಲಿ ಗತಿಸಿ ಹೋದ ಮೇಲೆನಿನ್ನನ್ನು ಬಿಡಬಹುದೇ ಭಗವಂತನ ಲೀಲೆ ಬ್ರೂಣವ ಚುಚ್ಚಿ ಕೇಕೆ ಹಾಕಿದವರುಗರ್ಭವ ಸೀಳಿ ಪೆಟ್ರೋಲ್ ಸುರಿದವರುಬಡವನ ಹೊಟ್ಟೆಗೆ ಕಲ್ಲೆಸದವರುತುಂಡು ಇಟ್ಟಿಗೆಯ ಧರೆಗೆ ಉರುಳಿಸಿದವರು ಕಾಲಚಕ್ರ ತಿರುಗಿದಾಗ ಎಲ್ಲವ ನೆನಪಿಸುವೆವುನಿನ್ನ ಸೋಲಿಸಿ ಮಂಡಿಯೂರಿ ನಿಲ್ಲಿಸುವೆವುಫರೋವನ ಪೌರುಷ ಮುಳುಗಿಸಿದ ಹಾಗೆನಂದಿದೆ ನಂರೂದನ ಅಗ್ನಯ ಬೇಗೆ ಅಧಿಕಾರದ ಕೋಟೆಗಳೇ ಧರೆಗುರುಳಿವೆಅಹಂಕಾರದ … Continue reading ಧರೆಗುರುಳಿವೆ ಮಾನವೀಯತೆ