ನಾ ಹ್ಯಾಂಗ ಮರೆಯಲಿ ನಿನ್ನ

✍ ಮಿಸ್ರಿಯಾ.ಐ.ಪಜೀರ್ ಸತ್ಯ ನುಡಿಯುವವರನ್ನೂ, ಗಾಂಧಿ ನಡೆದು ತೋರಿಸಿದ ಅಹಿಂಸಾ ಮಾರ್ಗದಲ್ಲಿ ಹೋರಾಡುವವರನ್ನೂ ದೇಶದ್ರೋಹಿಗಳನ್ನಾಗಿಯೂ, ಸುಳ್ಳನ್ನೇ ಸತ್ಯವೆಂಬಂತೆ ಬಿಂಬಿಸಿ ಹಿಂಸೆಯನ್ನೇ ಬಂಡವಾಳವನ್ನಾಗಿಸಿಕೊಂಡವನ್ನು ದೇಶಭಕ್ತರನ್ನಾಗಿಯೂ ಕಾಣುವ ಈ ದುರಂತ ದಿನಗಳಲ್ಲಿ ಬಾಲ್ಯಕಾಲದಲ್ಲಿ ನನ್ನ ಮನದಾಳದಲ್ಲಿ ಅಚ್ಚೊತ್ತಿದ ಗಾಂಧಿ ತಾತ ಕಾಡತೊಡಗಿದ್ದಾನೆ..ನಾನು ಪ್ರಾಥಮಿಕ ಶಾಲೆಯಲ್ಲಿ ಕಲಿಯುತ್ತಿರುವಾಗ ಗಾಂಧೀಜಿಯವರ ಹೆಸರು ಕೇಳದ ದಿನಗಳೇ ಇರಲಿಲ್ಲ. ಮಕ್ಕಳ ಹಾಡಿನ ಮೂಲಕವೋ, ಅಭಿನಯ ಗೀತೆಗಳ ಮೂಲಕವೋ ಒಂದಲ್ಲ ಒಂದು ರೀತಿಯಲ್ಲಿ ಬಾಪೂಜಿಯ ಹೆಸರು ಹೇಳುತ್ತಿದ್ದೆವು. ನಾನು ಗಾಂಧೀಜಿಯ ಕುರಿತಾಗಿ ಮೊದಲು ಕಲಿತ ಹಾಡು ‘ಗಾಂಧೀ ತಾತ ನನ್ನಜ್ಜ ಬಗ್ಗಿ ಬಗ್ಗಿ ನಡೆದಿದ್ದ…..ಖಾದಿ ಬಟ್ಟೆ ತೊಡುತಿದ್ದ…..”ಈ ಹಾಡಿನಿಂದಾಗಿ ನಮಗಾಗಲೇ ಗಾಂಧಿ … Continue reading ನಾ ಹ್ಯಾಂಗ ಮರೆಯಲಿ ನಿನ್ನ

Sticky Post

ಗಾಂಧಿ ಹುತಾತ್ಮ ದಿನ ಜನವರಿ 30

ಹಿಂಸೆಯನ್ನು ಖಂಡಿಸಿದ ಮಹಾತ್ಮರನ್ನು ಹಿಂಸೆಯಿಂದಲೇ ಕೊನೆಗೊಳಿಸಿದ ದಿನ ಅಹಿಂಸೆ ಮನುಕುಲದ ದೊಡ್ಡ ಶಕ್ತಿ. ಮನುಷ್ಯ ಬದ್ಧಿವಂತಿಕೆಯಿಂದ ರೂಪಿಸಿಕೊಂಡ ವಿನಾಶಕಾರಿ ಶಕ್ತಿಶಾಲಿ ಅಸ್ತ್ರಕ್ಕಿಂತ ಇದು ಪ್ರಬಲವಾಗಿದೆ. Continue reading ಗಾಂಧಿ ಹುತಾತ್ಮ ದಿನ ಜನವರಿ 30

ಏನಿದು ಮೇಕೆದಾಟು ವಿವಾದ? ಸಂಪೂರ್ಣ ವಿವರ ಇಲ್ಲಿದೆ.

– ರಾ ಚಿಂತನ್ ಕರುನಾಡಿನ ಜೀವನದಿ ಉಗಮಸ್ಥಾನ ಕರ್ನಾಟಕದ ಕೊಡಗು ಜಿಲ್ಲೆ. ಪಶ್ಚಿಮಘಟ್ಟಗಳ ವ್ಯಾಪ್ತಿಗೆ ಬರುವ ಬ್ರಹ್ಮಗಿರಿ ಪರ್ವತ ಶ್ರೇಣಿಯಲ್ಲಿ, ಸಮುದ್ರಮಟ್ಟಕ್ಕಿಂತಲೂ 1341 ಮೀಟರ್ಗಳಷ್ಟು ಎತ್ತರದಲ್ಲಿರುವ ತಲಕಾವೇರಿ ಕಾವೇರಿಯ ಉಗಮ ಸ್ಥಾನ. ಇಲ್ಲಿ ಹುಟ್ಟುವ ಕಾವೇರಿ ತಮಿಳುನಾಡಿನಲ್ಲಿ ಸಮುದ್ರ ಸೇರುತ್ತಾಳೆ. ಸುಮಾರು 802 ಕಿಲೋಮೀಟರ್ಗಳಷ್ಟು ಉದ್ದ ಹರಿಯುತ್ತಾಳೆ. ಈ ಸುದೀರ್ಘ ಪಯಣದಲ್ಲಿ ಕರ್ನಾಟಕ, ತಮಿಳುನಾಡು, ಕೇರಳ ಹಾಗೂ ಪಾಂಡಿಚೇರಿ ರಾಜ್ಯಗಳಲ್ಲೂ ಕಾವೇರಿ ಹರಿಯುತ್ತಾಳೆ. ಆದ್ದರಿಂದಲೇ ದೇಶದ ಹಲವಾರು ನದಿಗಳಂತೆ ಕಾವೇರಿಗೂ ಅಂತರಾಜ್ಯ ನದಿಯೆಂಬ ಪಟ್ಟ ಸಿಕ್ಕಿದೆ. 802 ಕಿಲೋಮೀಟರ್ಗಳ ಉದ್ದದ ಹರಿವಿನಲ್ಲಿ ಹೆಚ್ಚು ಪ್ರದೇಶ ಕರ್ನಾಟಕದಲ್ಲಿದೆ. ಕಾವೇರಿ ಕರ್ನಾಟಕದಲ್ಲೇ 381 ಕಿಲೋಮೀಟರ್ನಷ್ಟು … Continue reading ಏನಿದು ಮೇಕೆದಾಟು ವಿವಾದ? ಸಂಪೂರ್ಣ ವಿವರ ಇಲ್ಲಿದೆ.

ಮತಾಂತರ ನಿಷೇಧ ಕಾಯ್ದೆ:ಅಳಿವಿನತ್ತ ಸಾಗುತ್ತಿರುವ ವರ್ಗದ ಅವೈಜ್ಞಾನಿಕತೆ ಮತ್ತು ಅವೈಚಾರಿಕತೆಯ ಶರಣಾಗತಿಯನ್ನು ಪ್ರತ್ಯಕ್ಷಿಸುತ್ತಿರುವ ವಿಧೆಯಕ

ಲೇಖನ: ಇಮ್ರಾನ್ ಪಾಂಡವರಕಲ್ಲು ದೇಶದ ಹಲವು ರಾಜ್ಯಗಳಲ್ಲಿ ಈಗಾಗಲೇ ಜಾರಿಗೊಳಿಸಿದ್ದ ‘ಮತಾಂತರ ನಿಷೇಧ ಕಾಯಿದೆ’ಯನ್ನು ಇದೀಗ ಕರ್ನಾಟಕ ರಾಜ್ಯದಲ್ಲಿ ಜಾರಿಗೊಳಿಸಲು ಎಲ್ಲಿಲ್ಲದ ಪ್ರಯತ್ನ ನಡೆಯುತ್ತಿದೆ. ಇದರ ಬಗ್ಗೆ ಹಲವು ದಿನಗಳಿಂದ ವಿಧಾನಸಭಾ ಕಲಾಪದಲ್ಲಿ ಸಾಧಕ – ಬಾಧಕ ಚರ್ಚೆಯಾಗುತ್ತಿದ್ದು, ಅಧಿಕೃತವಾಗಿ ಕಟ್ಟಲೆಯನ್ನು ಅನುಷ್ಠಾನಗೊಳಿಸುವ ಎಲ್ಲಾ ಸಾಧ್ಯತೆಗಳು ಸನ್ನಿಹಿತವಾಗುತ್ತಿದೆ. ಸಂವಿಧಾನದ 25 (1) ನೇ ವಿಧಿಯ ಸ್ಪಷ್ಟ ಉಲ್ಲಂಘಣೆ, ಬದುಕುವ , ಧಾರ್ಮಿಕ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕಿಗೆ ಧಕ್ಕೆ , ಮೂಲ ಆಶಯವಾದ ಜಾತ್ಯಾತೀತತೆ, ಭಾಷಾತೀತತೆಗೆ ತದ್ವಿರುದ್ಧ ಮತ್ತು ನಿರ್ದಿಷ್ಟ ಸಮುದಾಯಗಳ ಅವನತಿಯ ಪರೋಕ್ಷ ಗುರಿಯನ್ನು ಹೊಂದಿರುವ ಕಾರಣ ಈ ಕಾಯ್ದೆಗೆ … Continue reading ಮತಾಂತರ ನಿಷೇಧ ಕಾಯ್ದೆ:ಅಳಿವಿನತ್ತ ಸಾಗುತ್ತಿರುವ ವರ್ಗದ ಅವೈಜ್ಞಾನಿಕತೆ ಮತ್ತು ಅವೈಚಾರಿಕತೆಯ ಶರಣಾಗತಿಯನ್ನು ಪ್ರತ್ಯಕ್ಷಿಸುತ್ತಿರುವ ವಿಧೆಯಕ

ಭಾರತೀಯ ಮುಸಲ್ಮಾನರನ್ನುದ್ದೇಶಿಸಿ ಬಾಬರಿಯ ಅಂತರಾಳದ ಮಾತುಗಳು

– ಸಯ್ಯದ್ ಸರ್ಫರಾಝ್ ಮರೆತಿರೇನೋ ನನ್ನನ!!!ಶುಕ್ರವಾರದ ಆ ದಿನ, ಕ್ರೂರಿಗಳ ಆ ಕ್ರೂರತನ!! ಹಶರಿನ ಮೈದಾನದಲ್ಲಿ, ನಿಮ್ಮ ಕೊರಳೆ ಪಟ್ಟೆ ಹಿಡಿದು ನಾನು ಕೇಳುವೆ ನ್ಯಾಯನಾ!! ಹಾಡ ಹಗಲು ನನ್ನ ಮೇಲೆ ನಡೆದು ಹೋಯಿತು ದೌರ್ಜನ್ಯ… ಮೂಕರಂತೆ ವೀಕ್ಷಿಸಿದ, ನಿರ್ಜಿವಿಗಳಂತೆ ಮೌನಿಯಾಗಿ ಸಹಿಸಿಕೊಂಡ ಅನ್ಯಾಯನಾ? ನಾ ಯಾರಿಗೆ ಕೇಳಲಿ ನ್ಯಾಯನಾ? ಸಮಾನತೆಯ ಕನಸಿನ ಭಾರತ, ನುಚ್ಚುನೂರಾದ ಆ ದಿನ! ಅನ್ಯಾಯವು ಸಹಿಸಿಕೊಂಡ ನಿಮ್ಮನ್ನ, ಅವರು ನೀಡಿದ್ದು ಪೆಟ್ಟಿನ ಬಹುಮಾನ! ಯಾಕೆ ನೀವು ಮೌನಿಯಾಗಿ, ಸಹಿಕೊಳ್ಳುತ್ತೀರಿ ಅನ್ಯಾಯನಾ?? ಮರೆತಿರೇನೋ ನನ್ನನ!!!ಶುಕ್ರವಾರದ ಆ ದಿನ, ಕ್ರೂರಿಗಳ ಆ ಕ್ರೂರತನ!! ಹಶರಿನ ಮೈದಾನದಲ್ಲಿ, ನಿಮ್ಮ ಕೊರಳೆ … Continue reading ಭಾರತೀಯ ಮುಸಲ್ಮಾನರನ್ನುದ್ದೇಶಿಸಿ ಬಾಬರಿಯ ಅಂತರಾಳದ ಮಾತುಗಳು

ರಾಜಕಾರಣಿಗಳ ಕೊರಳಿನಲ್ಲಿ ಬಿಟ್ ಕಾಯಿನ್ ಹಗರಣ

– ಇಮ್ರಾನ್ ಪಿ ಜೆ ದೇಶದಾದ್ಯಂತ ಬಿಟ್ ಕಾಯಿನ್ ಸದ್ದು ಜೋರಾಗಿ ಕೇಳಿಬರುತ್ತಿದೆ. ಅದರಲ್ಲೂ ಕರ್ನಾಟಕದ ಆಡಳಿತದಲ್ಲಿರುವ ಬಿಜೆಪಿಯ ಹಲವು ನಾಯಕರ ಕಾಲ ಬುಡಕ್ಕೆ ಬಿಟ್ ಕಾಯಿನ್ ಹಗರಣದ ಚೆಂಡನ್ನು ವಿರೋಧ ಪಕ್ಷ ಎಸೆದಿದೆ, ಅದೇ ಚಿಂಡು ತಿರುಗಿ ಕಾಂಗ್ರೆಸ್ ಪಕ್ಷದ ಪ್ರಭಾವಿ ನಾಯಕರ ಕಾಲ ಬುಡಕ್ಕೂ ಎಸೆಯುವಲ್ಲಿ ಬಿಜೆಪಿ ಸಫಲವಾಗಿದೆ. ಇನ್ನೊಂದು ಕಡೆ ಬಿಟ್ ಕಾಯಿನ್ ಎಂದರೇನೇ ತಿಳಿಯದ ನಾವೆಲ್ಲರೂ ಮೂಕವಿಸ್ಮಿತರಾಗಿ ಆರೋಪ ಪತ್ಯಾರೋಪಗಳನ್ನು ನೋಡುತ್ತಾ ಕೂತಿದ್ದೇವೆ‌. ಜಗತ್ತಿನಾದ್ಯಂತ ಕ್ರಿಪ್ಟೋ ಕರೆನ್ಸಿಯ ಚಲಾವಣೆಯು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಏನಿದು ಕ್ರಿಪ್ಟೋ ಕರೆನ್ಸಿ? ಯಾವುದೇ ಮಧ್ಯವರ್ತಿಗಳು ಅಂದರೆ ಬ್ಯಾಂಕಿಂಗ್ ವ್ಯವಸ್ಥೆ ಇಲ್ಲದೇ … Continue reading ರಾಜಕಾರಣಿಗಳ ಕೊರಳಿನಲ್ಲಿ ಬಿಟ್ ಕಾಯಿನ್ ಹಗರಣ

ಬಾಬರಿಯನ್ನು ಮರೆಯದಿರೋದೆ ಮೊದಲ ಪ್ರತಿರೋಧ

ಹರ್ಷದ್ ಎಸ್.ಕೆ. ಕೊಟ್ಟೆವು ಮತವನ್ನುಜ್ಯಾತ್ಯಾತೀತ ವೆಂದುಇಟ್ಟೆವು ನಂಬಿಕೆಯನ್ನುನಮ್ಮದೆ ಜನರೆಂದುಚುಚ್ಚಿತು ಮುಳ್ಳಾಗಿಆರೆಸೆಸ್ಸಿನ ಬೀಜವಾಗಿಹಬ್ಬಿತು ವಿಷವಾಗಿಕೊಂದಿತು ಜೀವಂತವಾಗಿ ಕಾಣದ ಕಣ್ಣಿಗೆ ಮಣ್ಣನ್ನು ಎರಚಿಬಾಬರಿಯನ್ನು ನೆಲಸಮವನ್ನಾಗಿಸಿಹೇಳಿದರು ಶಾಂತಿ ಕಾಪಾಡಿ ಯೆಂದುನಾವೆಲ್ಲರೂ ಶಾಂತಿ ಪ್ರಿಯರೆಂದುಅರಿವಿಲ್ಲದ ಸಮುದಾಯಹಿಂಬಾಲಿಸಿತು ಪಕ್ಷವನ್ನುತಿಳಿದಿರಲಿಲ್ಲ ಅಂದುಕಾಂಗ್ರೆಸ್ ಆರೆಸೆಸ್ಸಿನ ಮರಿ ಎಂದು ಕಾಲವು ಬದಲಾಯಿತುಬಾಬರಿಯು ಬರಡಾಯಿತುಪೌರತ್ವವು ಪರೀಕ್ಷೆಯಾಯಿತುಜೈಲುಗಳು ನಮಗೆಂದೆ ಮೀಸಲಾಯಿತುಗುಂಡಿಟ್ಟ ಜೀವಗಳಿಗೆ ಬೆಲೆಯೆ ಇಲ್ಲದಂತಾಯಿತುನೋವುಂಡಾಗ ಕಾಣದ ಮುಖಗಳುಮುಂದೆ ಕಾಣುತ್ತಿದೆ ಇಂದುಮತ ನಮಗೇನೆ ನೀಡಬೇಕೆಂದುನೋವುಗಳು ಧ್ವನಿಯಾಗಿ ಬದಲಾಗಿದೆ ಇಂದುನಮ್ಮ ನಿಲುವು ಏನೆಂದುತೀರ್ಮಾನಿಸಬೇಕಾಗಿದೆ ಇಂದು Continue reading ಬಾಬರಿಯನ್ನು ಮರೆಯದಿರೋದೆ ಮೊದಲ ಪ್ರತಿರೋಧ

ರಾಜಕೀಯ ಪಕ್ಷಗಳಿಗೆ ಉಪ ಚುನಾವಣೆ ನೀಡಿದ ಸಂದೇಶ

– ಇಮ್ರಾನ್ ಪಿಜೆ ದೇಶದ ಹಲವು ರಾಜ್ಯದಲ್ಲಿ ಇತ್ತೀಚೆಗೆ ಬಂದ ಉಪ ಚುನಾವಣೆಯ ಫಲಿತಾಂಶವು ಉತ್ತಮ ಸಂದೇಶವನ್ನು ಸಾರಿದೆ, ಜನರೇ ಆಡಳಿತದಲ್ಲಿರುವ #BJP ಸರಕಾರದ ವಿರುದ್ಧ ಸಮರಕ್ಕೆ ಸನ್ನದ್ಧರಾಗಿದ್ದಾರೆ ಎಂಬ ಸಂದೇಶ ಮೂಡಿದೆ. ಆದರೆ ವಿರೋಧ ಪಕ್ಷಗಳ ಪಾತ್ರವನ್ನು ನೋಡುವಾಗ ಬಿಜೆಪಿ ಮುಂದಿನ ಚುನಾವಣೆಯಲ್ಲಿ ಇದನ್ನೆಲ್ಲಾ ಬಹಳ ಸುಲಭವಾಗಿ ಓವರ್‌ಕಮ್ ಮಾಡಿದರೂ ಅಚ್ಚರಿಯಿಲ್ಲ.3 ಲೋಕಸಭೆ ಹಾಗೂ 11 ರಾಜ್ಯಗಳ 29 ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯ ಫಲಿತಾಂಶದ ಮೇಲ್ನೋಟವು ಮತದಾರರು ಬಿಜೆಪಿಗೆ ಎಚ್ಚರಿಕೆ ನೀಡಿದರೆ, ಇತರ ಪಕ್ಷಗಳತ್ತ ಒಲವು ತೋರಿಸಿದ್ದಾರೆ‌. ವಿಷೇಶವಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ J.P.Nadda ಅವರ ರಾಜ್ಯ … Continue reading ರಾಜಕೀಯ ಪಕ್ಷಗಳಿಗೆ ಉಪ ಚುನಾವಣೆ ನೀಡಿದ ಸಂದೇಶ

ಅಸ್ಸಾಂ: ಅಸ್ತಿತ್ವಕ್ಕೆ ಬಲಿದಾನವನ್ನು ಕೇಳುತ್ತದೆ!!

ಅಸ್ತಿತ್ವದ ಪ್ರಶ್ನೆಗೆ ಸನ್ನದ್ಧತೆಯೇ ಉತ್ತರ | ಭಾಗ 05 – ಮಹಮ್ಮದ್ ರಿಯಾಝ್ ಅಸ್ತಿತ್ವ ಎನ್ನುವುದೇ ಹಾಗೆ. ಅದು ತ್ಯಾಗ, ಬಲಿದಾನವನ್ನು ಕೇಳುತ್ತದೆ. ಜಗತ್ತಿನಲ್ಲಿ ಅಸ್ತಿತ್ವಕ್ಕಾಗಿ ನಡೆದ ಹೋರಾಟ, ಕ್ರಾಂತಿಗಳನ್ನು ಕೆದಕುತ್ತಾ ಹೋದರೆ ಸಮಾಜದಲ್ಲಿರುವ ಶ್ರೀಮಂತ, ಬಹುಸಂಖ್ಯಾತ ಮತ್ತು ಆಡಳಿತ ನಡೆಸುವ ವರ್ಗಗಳು ಸಮಾಜದ ದುರ್ಬಲ, ಅಲ್ಪಸಂಖ್ಯಾತ‌‌ ವರ್ಗಗಳನ್ನು ತಮ್ಮ ಗುಲಾಮರನ್ನಾಗಿಸಿ‌ ಅವರ ಅಸ್ತಿತ್ವವನ್ನೇ ಇಲ್ಲದಾಗಿಸಲು ನಿರಂತರ ಪ್ರಯತ್ನಿಸುವುದನ್ನು ಇತಿಹಾಸದುದ್ದಕ್ಕೂ ಕಾಣಬಹುದಾಗಿದೆ. ಇಂದು ಅಸ್ಸಾಮಿನಲ್ಲಿ ಅಸ್ತಿತ್ವಕ್ಕಾಗಿ ನಡೆದ ಹೋರಾಟಗಳು ನಮ್ಮ ಮುಂದಿದೆ. ಈ ಘಟನೆಯು ಅಸ್ತಿತ್ವಕ್ಕಾಗಿ ಹೋರಾಟಗಳು ಅನಿವಾರ್ಯಗಿದೆ ಮತ್ತು ಅದು ತ್ಯಾಗ, ಬಲಿದಾನವನ್ನೂ ಕೇಳುತ್ತದೆ ಎನ್ನುವುದಕ್ಕೆ ಸ್ಪಷ್ಟ ನಿದರ್ಶನವಾಗಿದೆ. ಅಸ್ಸಾಮಿನಲ್ಲಿ … Continue reading ಅಸ್ಸಾಂ: ಅಸ್ತಿತ್ವಕ್ಕೆ ಬಲಿದಾನವನ್ನು ಕೇಳುತ್ತದೆ!!

Potpourri: Savarkari-Kundapuri

-H Pattabhirama Somayaji No no. Not Chivas RegalYes yes. AlcoholNo not toddy, today yaarFull tight localHere near SurathkalSandhya kaal, Anthya kaal No, no. Not brewed by BearyPoison poured by Kundapuri No no. Not GangaNo jal, neat only PrajwalNot Shivas lingaChai-thai Kundapur Manga Im’potent’ & communalNo no. Not Bekal nor BhatkalPost-SathyajithSurathkalNo no. Not dog under carGod outside barAll in allStrident trident Trishul Bhajarangi bhai jaan‘Yashaswi houn … Continue reading Potpourri: Savarkari-Kundapuri