ಸೂರು ಕೊಟ್ಟವರನ್ನು ಕೊಂದರು,ಉಸಿರು ಕೊಟ್ಟವರನ್ನೂ ಮರೆತರೇ?
– ಜೈನುಲ್ ಅಕ್ಬರ್.ಬಿ ಕಡೇಶಿವಾಲಯ “ಯಾರು ಒಂದು ಜೀವವನ್ನು ರಕ್ಷಿಸುತ್ತಾನೋ ಆತ ಒಂದು ಜಗತ್ತನ್ನೇ ರಕ್ಷಿಸಿದಂತೆ” ಎಂಬ ಯಹೂದಿ ಧರ್ಮದ ಸೂಕ್ತವೊಂದನ್ನು ಭಾವುಕರಾಗಿ ಪಟಿಸುತ್ತಾ ಫ್ಯಾಕ್ಟರಿಯ ನೌಕರರು ತಮ್ಮ ಮಾಲಕನಿಗೆ ಉಂಗುರವೊಂದನ್ನು ಕಾಣಿಕೆಯಾಗಿ ನೀಡುತ್ತಾರೆ.ಮಾಲಕನ ಕಣ್ಣಾಲಿಗಳು ತುಂಬಿ ಬಿಡುತ್ತವೆ. “ಇಲ್ಲ ..ನಾ ತಪ್ಪು ಮಾಡಿಬಿಟ್ಟೆ,ನನಗೆ ಇನ್ನೂ ಜಾಸ್ತಿ ಹಣ ಮಾಡಬಹುದಿತ್ತು. ಆ ಹಣದಿಂದ ಇನ್ನೂ ಒಂದಿಷ್ಟು ಜೀವಗಳನ್ನು ಉಳಿಸಬಹುದಿತ್ತು.ನನ್ನ ಈ ಕಾರಿನ ಬದಲು ಹತ್ತು ಜನರನ್ನು ಕಾಪಾಡಬಹುದಿತ್ತು.ನನ್ನ ಕೈಯಲ್ಲಿರುವ ಬಂಗಾರದ ಉಂಗುರವನ್ನು ಕೊಟ್ಟಿದ್ದರೆ ಇಬ್ಬರನ್ನು..ಕನಿಷ್ಟ ಒಬ್ಬರನ್ನು ಬದುಕಿಸಬಹುದಿತ್ತು. ಅಯ್ಯೋ ..ನನ್ನಿಂದ ಅವರನ್ನು ರಕ್ಷಿಸಲು ಸಾಧ್ಯವಾಗಲಿಲ್ಲ..”ಅನ್ನುತ್ತಾ ಬಿಕ್ಕಿ ಬಿಕ್ಕಿ ಅಳುತ್ತಾನೆ.ಇಲ್ಲ ನಿಮ್ಮಿಂದಾಗಿ ನಾವಿಷ್ಟು … Continue reading ಸೂರು ಕೊಟ್ಟವರನ್ನು ಕೊಂದರು,ಉಸಿರು ಕೊಟ್ಟವರನ್ನೂ ಮರೆತರೇ?