ಕೇಂದ್ರ ಸರಕಾರ ಕೆಲವೊಂದು ಕಾಯಿದೆಗಳನ್ನು ಜಾರಿಗೊಳಿಸುತ್ತಿರುವ ರೀತಿ ಮತ್ತು ನಿಲುವು
– ಅಲ್ತಾಫ್ ಮದ್ದಡ್ಕ ರಾಷ್ಟ್ರೀಯ ಶಿಕ್ಷಣ ನೀತಿ; “ಬೇರೆಯವರ ಬುದ್ಧಿವಾದಕ್ಕೆ ಕಿವಿಕೊಡುವ ಸದ್ಬುದ್ಧಿ ನಮ್ಮಲ್ಲಿ ಇದ್ದರೆ ನಾವು ನಮ್ಮ ಜೀವನದಲ್ಲಾಗುವ ಎಷ್ಟೋ ಅನಾಹುತಗಳನ್ನು ತಪ್ಪಿಸಬಹುದು” ಖ್ಯಾತ ಸಾಹಿತಿಗಳಾದಂತಹ ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರ ಜೀವನದ ಬಗೆಗಿನ ಸುಂದರ ವಾಕ್ಯಗಳು. ಪ್ರಸ್ತುತ ಎನ್ ಇ ಪಿ ವಿಚಾರಕ್ಕೂ ಕೂಡ ಈ ವಾಕ್ಯಗಳನ್ನು ವಿಮರ್ಶಾತ್ಮಕ ವಾಕ್ಯಗಳಾಗಿ ಬಳಸಲು ಅನುಕೂಲವಾಗಿದೆ. ಯಾವ ರೀತಿಯಲ್ಲಿ ಎಂದು ಹೇಳುವುದಾದರೆ ಪ್ರಾಯಶಃ ಪ್ರಸ್ತುತ ಅತ್ಯಂತ ಹೆಚ್ಚಿನ ಮಟ್ಟದಲ್ಲಿ ವಿಧ್ಯಾರ್ಥಿಗಳು, ಶಿಕ್ಷಕರು, ಅದೇ ರೀತಿ ಅನೇಕ ಚಿಂತಕರು, ರಾಜಕೀಯ ನಾಯಕರು ಚರ್ಚಿಸುತ್ತಿರುವ ವಿಷಯವಾಗಿದೆ ಎನ್ ಇ ಪಿ. ಯಾಕಿಷ್ಟು ಚರ್ಚೆ? ಯಾಕಿಷ್ಟು ಟೀಕೆ? … Continue reading ಕೇಂದ್ರ ಸರಕಾರ ಕೆಲವೊಂದು ಕಾಯಿದೆಗಳನ್ನು ಜಾರಿಗೊಳಿಸುತ್ತಿರುವ ರೀತಿ ಮತ್ತು ನಿಲುವು