ಹುಲಿಯ ಹೆಜ್ಜೆಯ ಗುರುತು ಮಂಜರಾಬಾದ್ ಕೋಟೆ!!

– ಜೈನುಲ್ ಅಕ್ಬರ್ ಬಿ, ಕಡೇಶಿವಾಲಯ ಸಕಲೇಶಪುರ ಸಮೀಪ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ಧಾರಿ 75ರ ಪಾರ್ಶ್ವದಲ್ಲಿರುವ “ಮಂಜರಾಬಾದ್ ಕೋಟೆ.” ಇದನ್ನು ಹಝ್ರತ್ ಟಿಪ್ಪು ಸುಲ್ತಾನ್ 1792 ರಲ್ಲಿ ಫ್ರೆಂಚ್ ಇಂಜಿನಿಯರರ ಸಹಾಯದಿಂದ ಯುರೋಪಿಯನ್ ಶೈಲಿಯಲ್ಲಿ ಕಟ್ಟಿಸಿದರು. ಸಮುದ್ರ ಮಟ್ಟದಿಂದ 3241 ಅಡಿ ಎತ್ತರದಲ್ಲಿರುವ ಈ ಐತಿಹಾಸಿಕ ಕೋಟೆ ಟಿಪ್ಪು ಸುಲ್ತಾನ್ ಕಾಲದಲ್ಲಿ ನಡೆದ ಹಲವಾರು ಯುದ್ಧಗಳಿಗೆ ಸಾಕ್ಷಿಯಾಗಿದೆ. ಈ ಕೋಟೆಯನ್ನು ಸೈನಿಕರಿಗೆ ವಿವಿಧ ತರಬೇತಿ ನೀಡಲು,ಮದ್ಧು -ಗುಂಡುಗಳ ದಾಸ್ತಾನು ನಡೆಸಲು ಉಪಯೋಗಿಸಲಾಗುತ್ತಿತ್ತು.ನಕ್ಷತ್ರಾಕಾರದ ಕೋಟೆಯ ಹೊರ ಆವರಣವನ್ನು ಬೆಣಚು ಕಲ್ಲಿನಿಂದ ಕಟ್ಟಲಾಗಿದ್ಧು ,ಒಳಾಂಗಣದ ಗೋಡೆಯನ್ನು ಸುಟ್ಟ ಇಟ್ಟಿಗೆಗಳನ್ನು ಉಪಯೋಗಿಸಿ ನಿರ್ಮಿಸಲಾಗಿದೆ.ಬೇಸಿಗೆ ಕಾಲದಲ್ಲಿಯೂ ಇಲ್ಲಿರುವ … Continue reading ಹುಲಿಯ ಹೆಜ್ಜೆಯ ಗುರುತು ಮಂಜರಾಬಾದ್ ಕೋಟೆ!!

ಲಖಿಂಪುರ ರೈತರ ದುರ್ಮರಣ: ಮಿತಿ ಮೀರುತ್ತಿದೆ ಪ್ರಭುತ್ವದ ಧೋರಣೆಗಳ

ಉತ್ತರ ಪ್ರದೇಶದ ಲಖಿಂಪುರ ಖೇರಿ ಜಿಲ್ಲೆಯಲ್ಲಿ ಪ್ರತಿಭಟನೆಯಲ್ಲಿ ತೊಡಗಿದ್ದ ರೈತರ ಮೇಲೆ, ಕೇಂದ್ರ ಸರಕಾರದ ಗೃಹ ಖಾತೆಯ ರಾಜ್ಯ ಸಚಿವ ಅಜಯ್ ಮಿಶ್ರಾರ ಪುತ್ರ ಆಶಿಶ್ ಮಿಶ್ರಾ ಮತ್ತು ಇನ್ನಿತರ ಆಪ್ತರು ಬೆಂಗಾವಲು ಪಡೆಯ ವಾಹನಗಳನ್ನು ಚಲಾಯಿಸಿ, ಪ್ರತಿಭಟನಾ ನಿರತ ನಾಲ್ವರು ರೈತರನ್ನು ಬರ್ಭರವಾಗಿ ಹತ್ಯೆ ಮಾಡಿದ ಘಟನೆ ನಿಜಕ್ಕೂ ನಿಬ್ಬೆರಗುಗೊಳಿಸುವಂಥದ್ದು. ಈ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಏನು ಕ್ರಮಕೈಗೊಂಡಿದ್ದೀರಾ? ಎಂದು ಸುಪ್ರೀಂ ಕೋರ್ಟ್ ಉತ್ತರ ಪ್ರದೇಶ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ ಬಳಿಕ ಈಗ ಉತ್ತರ ಪ್ರದೇಶ ಪೊಲೀಸರು ಪ್ರಕರಣದ ಆರೋಪಿಗಳನ್ನು ಬೆನ್ನತ್ತುತ್ತಿದ್ದಾರೆ.ರೈತರ ದುರ್ಮರಣ ನಡೆದ ನಂತರ ಸಾಮಾಜಿಕ ಜಾಲತಾಣ ಮತ್ತು … Continue reading ಲಖಿಂಪುರ ರೈತರ ದುರ್ಮರಣ: ಮಿತಿ ಮೀರುತ್ತಿದೆ ಪ್ರಭುತ್ವದ ಧೋರಣೆಗಳ

ಗಾಂಧಿ ಹಂತಕ

ನಿನ್ನ ಕೊಲೆಕ್ಷಮಾಪಣೆ ಪತ್ರಬರೆದವ,ಬ್ರಿಟಿಷರೊಂದಿಗೆಮಾಡಿದ್ದಒಡಂಬಡಿಕೆಯೋಗೊತ್ತಿಲ್ಲ..ಗೋಡ್ಸೆಯಂತೂಆ ದೇಶದ್ರೋಹಿಯಪ್ರೇರಣೆಯಿಂದಲೇನಿನ್ನನ್ನುಗುಂಡಿಟ್ಟುಕೊಂದಿದ್ದ . -ರಿಯಾಝ್ ಕಡಂಬು Continue reading ಗಾಂಧಿ ಹಂತಕ

ರಾಷ್ಟ್ರಪಿತ ಮಹಾತ್ಮ ಗಾಂಧೀಜಿ : ಬದುಕಿನ ಹಾದಿ

– ಸಂಗ್ರಹ ಲೇಖನ ಶಾಂತಿ, ಅಹಿಂಸೆಗಳ ಹರಿಕಾರನೆಂದು ಕರೆಯಲ್ಪಡುವ ಮಹಾತ್ಮಾ ಗಾಂಧಿ ಹುಟ್ಟಿದ ದಿನ ಬಂದೇ ಬಿಟ್ಟಿದೆ. ಗಾಂಧೀಜಿಯ ಜೀವನವೇ ಒಂದು ಸಂದೇಶವಾಗಿದ್ದು, ಅವರ ಹೆಸರು ಭಾರತೀಯರ ಮನಸಿನಲ್ಲಿ ಇಂದಿಗೂ ಅಚ್ಚಳಿಯದೆ ಉಳಿದಿದೆ. ಭಾರತಕ್ಕೆ ಸ್ವಾತಂತ್ರ್ಯ ದೊರಕಿಸಿಕೊಡಲು ಅಹಿಂಸಾ ಮಾರ್ಗದಲ್ಲಿ ಹೋರಾಟ ಮಾಡಿದ ರಾಷ್ಟ್ರಪಿತ ಮಹಾತ್ಮ ಗಾಂಧಿ ಜಯಂತಿಯಂದು ಅವರನ್ನು ನೆನೆವ ಸಮಯ ಎಂದೇ ಭಾವಿಸಲಾಗುತ್ತದೆ. 1869ರ ಅಕ್ಟೋಬರ್ 2ರಂದು ಗುಜರಾತ್ ನ ಪೋರಬಂದರಿನಲ್ಲಿ ಹುಟ್ಟಿದ ಮೋಹನದಾಸ್ ಕರಮಚಂದ ಗಾಂಧಿ ಮುಂದೆ ಮಹಾತ್ಮ ಎಂದು ಕರೆಯಲ್ಪಟ್ಟರು. ಕಸ್ತೂರ ಬಾ ಅವರನ್ನು ಮದುವೆಯಾಗಿದ್ದ ಗಾಂಧೀಜಿ ಭಾರತದಲ್ಲಿ ಮಾತ್ರವಲ್ಲದೆ ದಕ್ಷಿಣ ಆಫ್ರಿಕಾದಲ್ಲೂ ವರ್ಣಭೇದ ನೀತಿಯ … Continue reading ರಾಷ್ಟ್ರಪಿತ ಮಹಾತ್ಮ ಗಾಂಧೀಜಿ : ಬದುಕಿನ ಹಾದಿ

Why is the National Education Policy 2020 is so controversial?

– Razik Basroor The National Education Policy 2020(NEP), which was approved by the Union Cabinet of India on 29 July 2020, outlines the vision of India’s new education system. The new policy replaces the previous National Policy on Education, 1986. The policy aims to transform India’s education system by 2040.In India the first Education Policy was brought in the year 1968 during the time of Indira … Continue reading Why is the National Education Policy 2020 is so controversial?

ಅಭಿನಂದನೆಗಳು

ಯುವ ಪತ್ರಕರ್ತರೂ, ಕನ್ನಡಿಯ ಪ್ರೋತ್ಸಾಹಕರೂ, ಬರಹಗಾರರೂ ಆದ ರಾ ಚಿಂತನ್ ರವರ ಪರಮೇಶಿ ಪೆನ್ ಡ್ರೈವ್ ಎಂಬ ನೈಜ ಘಟನೆಗಳನ್ನು ಒಳಗೊಂಡ ಹೊಸ ಕಾದಂಬರಿ ಪುಸ್ತಕಕ್ಕೆ ಕನ್ನಡಿ ಪ್ರೋತ್ಸಾಹಿಸುತ್ತಿದೆ. ಪ್ರಿಯ ಓದುಗರೆಲ್ಲರೂ ಈ ಪುಸ್ತಕವನ್ನು ಪ್ರೀತಿಯಿಂದ ಕೊಂಡುಕೊಂಡು ಓದಬೇಕಾಗಿ ವಿನಂತಿಸುತ್ತಿದ್ದೇವೆ. – ಕನ್ನಡಿ Continue reading ಅಭಿನಂದನೆಗಳು

ಬೆಳಗಾವಿ ಕಡೆ ಪಯಣ

– ಅಥಾವುಲ್ಲಾ ಪುಂಜಾಲಕಟ್ಟೆ ಸ್ನೇಹಿತರ ಭೇಟಿಗಾಗಿ ನನ್ನ ಒಂದು ದಿನದ ಬೆಳಗಾವಿ ಪಯಣದಲ್ಲಿ ಅಲ್ಲಿನ ಆಚಾರ-ವಿಚಾರಗಳು, ಆಕರ್ಷಕ ಭೌಗೋಳಿಕ ವಾತಾವರಣ, ಸ್ನೇಹಿತರೊಂದಿಗೆ ಕೇಳಲ್ಪಟ್ಟ ಇತಿಹಾಸ ಮತ್ತು ನಾನು ಭೇಟಿ ಕೊಟ್ಟ ಸ್ಥಳದ ಇತಿಹಾಸದೊಂದಿಗೆ ಸ್ನೇಹಿತರ ಪ್ರೀತಿ ಪಾತ್ರ ಇತ್ಯಾದಿ ಎಲ್ಲವೂ ನನ್ನನ್ನು ಬೆಳಗಾವಿಯತ್ತ ಮತ್ತೆ ಕೈಬೀಸಿ ಕರೆಯುತ್ತಿದೆ… ಹಲವು ರಾಜಮಹಾರಾಜರು ಆಳಿದ ಇತಿಹಾಸ ಹೊಂದಿರುವ ಬೆಳಗಾವಿ ಇತಿಹಾಸದುದ್ದಕ್ಕೂ ಹಲವು ಹೆಸರಿನಿಂದ ಕರೆಯಲ್ಪಡುತ್ತಿತ್ತು ಅವುಗಳಲ್ಲಿ ಪ್ರಮುಖವಾಗಿ ಕಮಲ್ ಬಸದಿ, ವೇಣುಪುರ (ಬಿದಿರಿನ ನಗರ ), ಬೆಳಗಾಂ, ಅಝಮ್ ನಗರ ಇತ್ಯಾದಿ. ಇನ್ನು 39ನೇ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನ 1924 ರ ಡಿಸೆಂಬರ್ ನಲ್ಲಿ … Continue reading ಬೆಳಗಾವಿ ಕಡೆ ಪಯಣ

ದಾರಂಗ್ ನ ಹುತಾತ್ಮರೇ

-ರಿಯಾಝ್ ಕಡಂಬು ನೀವು ಮಣಿಯಲಿಲ್ಲಬಂದೂಕುಗಳಿಗೆ ಎದೆಯೊಡ್ಡಿವೀರ ಹುತಾತ್ಮತೆಗೆಸಾಕ್ಷಿಯಾದಿರಿ… ಫ್ಯಾಶಿಸಂನ ಚಿಂತನೆಗಳುದ್ವೇಷದ ಗುಂಡನ್ನುತುಂಬಿಸಿದ್ದ ಬಂದೂಕುನಿಮ್ಮೆದೆಯ ಸೀಳಿತು.. ನಿಮ್ಮ ಎದೆಯೊಳಗಿನಿಂದಚಿಮ್ಮಿದ ರಕ್ತ..ಸಂವಿಧಾನವ , ಪ್ರಜಾಪ್ರಭುತ್ವವಅಣಕಿಸಿ ಬಿಟ್ಟಿತು ಛಾಯಾಗ್ರಹಕ ಪತ್ರಕರ್ತನಿಮ್ಮ ಎದೆ ಮೇಲೆತುಳಿದು, ಅಮಾನವೀಯತೆಗೆಉದಾಹರಣೆಯಾದ.. ಅವರಿಗೆ ನಿಮ್ಮನೆಲ, ಸಂಪತ್ತಿಗಿಂತನಿಮ್ಮ ಅಸ್ತಿತ್ವವಕಸಿದುಕೊಳ್ಳಬೇಕಿತ್ತು… ನೀವಂತು ಬಿಟ್ಟುಬಿಡಲು ಒಪ್ಪದೇಅವರೆದುರು ಸಿಡಿದುಸೆಟೆದು ನಿಂತಿರಿ ಅಂದು ಬ್ರಿಟೀಷರೆದುರುನಮ್ಮ ಪೂರ್ವಜರುಜೀವ ನೀಡಿದ ಅದೇಚಿತ್ರಣ ಇದಾಗಿತ್ತು ನಿಮ್ಮ ಹುತಾತ್ಮತೆಬರಿದಾಗದು, ಈ ಹೋರಾಟದಕಿಚ್ಚು ಹೊಸತಲೆಮಾರುಗಳ ಪಸರಿಸಲಿಕ್ಕಿದೆ ಅವರು ಹಚ್ಚಿದಜ್ವಾಲೆಗಳ ನಂದಿಸಲಿದೆನಿಮ್ಮ ತ್ಯಾಗಕ್ಕೆನ್ಯಾಯ ದೊರಕಲಿದೆ .. ಅಂದು ಫ್ಯಾಶಿಸಂನೆಲಕಚ್ಚಿ ಹೋಗಲಿದೆನ್ಯಾಯದ ಮೇಲೆರಾಷ್ಟ್ರ ತಲೆಯೆತ್ತಲಿದೆ.. ಇದು ನಿಮ್ಮಹುತಾತ್ಮತೆಯ ಮೈಗೂಡಿಸಿಸೃಷ್ಟಿಕರ್ತನೊಂದಿಗೆ ಮಾಡಿದಪ್ರತಿಜ್ಞೆಯಾಗಿದೆ… Continue reading ದಾರಂಗ್ ನ ಹುತಾತ್ಮರೇ

ಕನ್ನಡಿಗೆ ಒಂದು ವರುಷದ ಹರುಷ

ಕನ್ನಡಿ ಬ್ಲಾಗ್ (ಸೆಪ್ಟೆಂಬರ್ 18)ಒಂದು ವರುಷದ ಹರುಷ -ಒಟ್ಟು ಲೇಖನಗಳು :46-ಒಟ್ಟು ಕವನಗಳು :13-ಒಟ್ಟು ವೀಕ್ಷಕರು :12055 ನವ ಚಿಂತನೆಯ ವಿಚಾರಧಾರೆಗಳನ್ನು ಲೇಖನ, ವಿಮರ್ಶೆ, ಕವನಗಳ ಮೂಲಕ ಜನಮನ ಗೆದ್ದಿದ ಕನ್ನಡಿ ಗೆ ಇಂದು ಒಂದು ವರ್ಷ. ಪ್ರೋತ್ಸಾಹಿಸಿದ ಎಲ್ಲರಿಗೂ ಧನ್ಯವಾದಗಳು ಇತೀ,ಇಮ್ರಾನ್ ಪಾಂಡವರಕಲ್ಲು(ಪ್ರಧಾನ ಸಂಪಾದಕರು, ಕನ್ನಡಿ) ಮುಫೀದಾ ಮಂಗಳೂರು(ಉಪ ಸಂಪಾದಕರು, ಕನ್ನಡಿ) ಕನ್ನಡಿ : ಲೇಖನಿಗೊಂದು ವೇದಿಕೆ Continue reading ಕನ್ನಡಿಗೆ ಒಂದು ವರುಷದ ಹರುಷ