‘ಕನ್ನಡಿ’ ಓದುಗರಿಗೆ ಶುಭ ಸುದ್ದಿ

ಇನ್ನು ಮುಂದೆ ಕನ್ನಡಿ ಬ್ಲಾಗ್ ನಲ್ಲಿ ಖ್ಯಾತ ಬರಹಗಾರರಾದ ಯೋಗೇಶ್ ಮಾಸ್ಟರ್ ರವರು ಬರೆದ ‘ಮಕ್ಕಳಿರಲವ್ವ’ ಎಂಬ ಪುಸ್ತಕದ ‘ಇಸ್ಲಾಮ್ ನಲ್ಲಿ ಮಕ್ಕಳ ಹಕ್ಕಿನ ರಕ್ಷಣೆ’ ಎಂಬ ಒಂದು ಒಳ ಅಧ್ಯಾಯದ ಲೇಖನವನ್ನು ಹತ್ತು ದಿನಕ್ಕೊಮ್ಮೆ ಒಂದೊಂದು ಸಂಚಿಕೆಯ ರೂಪದಲ್ಲಿ ಪ್ರಕಟಿಸಲಾಗುವುದು.ಓದುಗರು ಪ್ರೋತ್ಸಾಹಿಸಬೇಕಾಗಿ ವಿನಂತಿ. ಕನ್ನಡಿ (ಲೇಖನಿಗೊಂದು ವೇದಿಕೆ) Continue reading ‘ಕನ್ನಡಿ’ ಓದುಗರಿಗೆ ಶುಭ ಸುದ್ದಿ

ಅಸ್ತಿತ್ವದಲ್ಲಿ ಇಲ್ಲದ ಲವ್ ಜಿಹಾದ್ ನ ಹಿಂದೆ ಬಿದ್ದಿರುವುದ್ಯಾಕೆ ಸರ್ಕಾರಗಳು?

– ಉಮರ್ ಫಾರೂಕ್ ಬಾಗಲಕೋಟೆ ಇತ್ತೀಚಿಗೆ ಮಂಗಳೂರಿನಲ್ಲಿ ನಡೆದ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಮಾತಾಡಿದ ಸಚಿವ ಆರ್ ಅಶೋಕ್ ‘ಲವ್ ಜಿಹಾದ್’ ತಡೆಗೆ ಕಠಿಣ ಕಾನೂನು ರೂಪಿಸುವುದಾಗಿ ಹೇಳಿದ್ದಾರೆ! ಈ ಮೂಲಕ ತಮ್ಮ ಸಂಗಾತಿಯನ್ನಾಗಿ ಯಾರನ್ನು ಆಯ್ಕೆ ಮಾಡಬೇಕೆಂಬ ನಾಗರಿಕರ ವೈಯಕ್ತಿಕ ಹಕ್ಕು ಮತ್ತು ಸ್ವಾತಂತ್ರ್ಯವನ್ನು ಕಿತ್ತುಕೊಳ್ಳಲು ಬಿಜೆಪಿ ಹೊರಟಿದೆ.ಅಸಲಿಗೆ ಇವತ್ತಿಗೂ ಭಾರತದ ಮುಸ್ಲಿಮೇತರ ಬಹುಜನರಲ್ಲಿ ಬ್ರಾಹ್ಮಣರು ಸೃಷ್ಟಿಸಿದ ಜಾತಿಯ ಪಿಡುಗು, ಶ್ರೇಷ್ಠತೆಯ ವ್ಯಸನ ಆಳವಾಗಿ ಬೇರು ಬಿಟ್ಟಿದೆ. ಅದೆಷ್ಟರ ಮಟ್ಟಿಗೆ ಎಂದರೆ ಜಾತಿಯಿಲ್ಲದೇ ಬದುಕಿಲ್ಲ. ಜಾತಿಯೇ ಎಲ್ಲಾ ಎನ್ನುವಷ್ಟರ ಮಟ್ಟಿಗೆ. ಅದಕ್ಕಾಗಿಯೇ ಅಂತರ್ಜಾತಿ ವಿವಾಹಗಳು ಆಗುತ್ತಿಲ್ಲ. ಅಲ್ಲಲ್ಲಿ ಆದರೂ ಪ್ರೀತಿಸಿ … Continue reading ಅಸ್ತಿತ್ವದಲ್ಲಿ ಇಲ್ಲದ ಲವ್ ಜಿಹಾದ್ ನ ಹಿಂದೆ ಬಿದ್ದಿರುವುದ್ಯಾಕೆ ಸರ್ಕಾರಗಳು?

ಎಂದೆಂದಿಗೂ ಅವಳು ತಂದೆಗೆ ಪುಟ್ಟ ಮಗಳು

– ಪ್ರಶಾಂತ. ಆರ್. ಮುಜಗೊಂಡ.ಅವರ ಲೇಖನದಿಂದ ಅದೊಂದು ದಿನ ತಂದೆ ತನ್ನ ಎಲ್ಲ ಕೆಲಸವನ್ನು ಮುಗಿಸಿ 4 ವರುಶದ ಮಗಳನ್ನು ಹಾಸಿಗೆಯಲ್ಲಿ ಮಲಗಿಸಿ ತಾನೂ ಮಲಗಿಕೊಂಡನು. ನಡುರಾತ್ರಿ ಮಗು ಅಳಲು ಪ್ರಾರಂಭಿಸಿತು. ಕೆಲಸದ ಕಾರಣದಿಂದ ಅದಾಗಲೇ ದಣಿದಿದ್ದ ತಂದೆಗೆ ಮಗಳನ್ನು ಸಮಾಧಾನ ಮಾಡುವಷ್ಟು ತಾಳ್ಮೆ ಇರಲಿಲ್ಲ. ಸ್ವಲ್ಪ ಸಮಯದ ನಂತರ ಮುಂಗೋಪದಿಂದ ತನ್ನ ಹಾಸಿಗೆಯಿಂದ ಎದ್ದು, ಮಗಳಿರುವ ಕಡೆ ನಡೆದು ಮಗಳನ್ನು ಕೇಳಿದ, “ಯಾಕೆ ಅಳುತ್ತಿರುವೆ, ಏನ್ ಬೇಕು?”. ಮಗಳು ಉತ್ತರಿಸಿದಳು, “ಅಪ್ಪ ನಾನು ನಿನಗೊಂದು ಮುತ್ತು ಕೊಡಬೇಕು ಅದಕ್ಕೆ ಅಳುತ್ತಿದ್ದೀನಿ. ನೀ ಬಳಿಗೆ ಬರಲಿ ಅಂತ”. ಮಗಳ ಈ ಉತ್ತರಕ್ಕೆ … Continue reading ಎಂದೆಂದಿಗೂ ಅವಳು ತಂದೆಗೆ ಪುಟ್ಟ ಮಗಳು

‘ದಡ ಸೇರಿಸುವ ಅಂಬಿಗ’

– ಜಯಕುಮಾರ್ ಹಾದಿಗೆ ಜಗತ್ತೆಲ್ಲ ತುಂಬಿರಲು ಕೊಳಕುಅಮ್ಮ ಹಿಡಿದೆತ್ತಿದಳು ನನ್ನನ್ನುನನಗಂಟದಂತೆ ಕೊಳಕು. ಮೊಗದ ಬೆಳಕ ಕಾಣಲೆಂದು ಒಂಬತ್ತು ತಿಂಗಳು ಹೊತ್ತಿಕೊಂಡಳವಳ ಹೊಟ್ಟೆಯಲಿಜಗದ ಕೊಳಕ ತುಳಿಯದಂತೆ ಎತ್ತಿಕೊಂಡಳೀಗ ಅವಳ ರಟ್ಟೆಯಲ್ಲಿ ನೋಡಲು ನನ್ನ ಅಮ್ಮ ನನಗಿಂತಲೂ ಸಪೂರನನ್ನನ್ನು ಎತ್ತಿಕೊಳ್ಳಲು ಅವಳಿಗೆ ನಾನು ಗಾಳಿ ತುಂಬಿದ ಬಲೂನಿನಂತೆ ಹಗುರ ಅಮ್ಮನೆಂದರೆ ನನಗೆ ಮುಳುಗದಂತೆ ದಡ ಸೇರಿಸುವ ಅಂಬಿಗನಾನೀಗ ಅಮ್ಮನ ದೋಣಿಯಲ್ಲಿ ದಡ ಸೇರಿದ ಪಯಣಿಗ. Continue reading ‘ದಡ ಸೇರಿಸುವ ಅಂಬಿಗ’

ಬಿಡುಗಡೆಗೊಂಡ ಗೋಸ್ವಾಮಿ : ನ್ಯಾಯಾಲಯದ ಮೇಲೆ ನಂಬಿಕೆ ಇಡಬಹುದೇ ಸ್ವಾಮಿ?

ಬರಹ : ಉಮರ್ ಫಾರೂಕ್ ಬಾಗಲಕೋಟೆ 2018ರ ಮೇ ತಿಂಗಳಲ್ಲಿ ವಾಸ್ತುಶಿಲ್ಪಿ ಅನ್ವಯ್ ನಾಯಕ್ ಮತ್ತು ಆತನ ತಾಯಿ ಕುಮುದ್ ನಾಯಕ್ ಅಲಿಬಾಗ್ ನಲ್ಲಿರುವ ಅವರ ಬಂಗಲೆಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಅವರಿಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದು ಹೇಳಲಾದರೂ ಕುಮುದ್ ನಾಯಕಳನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದು ಮರಣೋತ್ತರ ಪರೀಕ್ಷೆಯಲ್ಲಿ ಸಾಬೀತಾಗಿತ್ತು. ಆ ದಿನ ಅವರ ಶವ ಸೋಫಾದ ಅಡಿ ಪತ್ತೆಯಾಗಿದ್ದರೆ, ಅನ್ವಯ್ ದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು! ಅದೇ ಸ್ಥಳದಲ್ಲಿ ಪೊಲೀಸರಿಗೊಂದು ಸಿಕ್ಕ ಪತ್ರದಲ್ಲಿ “ಅರ್ನಬ್ ಗೋಸ್ವಾಮಿ, ಫಿರೋಜ್ ಮತ್ತು ನಿತೀಶ್ ಅವರು ನನಗೆ ಕೊಡಬೇಕಾಗಿದ್ದ 5.40 ಕೋಟಿ ರೂಪಾಯಿ … Continue reading ಬಿಡುಗಡೆಗೊಂಡ ಗೋಸ್ವಾಮಿ : ನ್ಯಾಯಾಲಯದ ಮೇಲೆ ನಂಬಿಕೆ ಇಡಬಹುದೇ ಸ್ವಾಮಿ?

ಪಕ್ಷಿ ಪ್ರೇಮಿ ಸಲೀಂ ಅಲಿ ಹುಟ್ಟಿದ ದಿನ

12 ನವೆಂಬರ್ 1896 ರಂದು ಮುಂಬಯಿಯಲ್ಲಿ ಜನಿಸಿದ ಸಲೀಂ 9 ಜನ ಒಡಹುಟ್ಟಿದವರಲ್ಲಿ ಕಿರಿಯರು. ಹುಟ್ಟಿ 1 ವರ್ಷದಲ್ಲೆ ತಂದೆ ಹಾಗು 3 ವರ್ಷದಲ್ಲೆ ತಾಯಿ ಅಸುನೀಗಿದ್ದರಿಂದ ಬಾಲ್ಯ ಇವರ ಪಾಲಿಗೆ ಕಷ್ಟದಾಯಕವಾಗಿತ್ತು. ನಂತರ ಚಿಕ್ಕಪ್ಪನ ಜೊತೆ ಇವರ ಜೀವನ ಸಾಗುತ್ತದೆ. 10 ವರ್ಷ ವಯಸ್ಸಿನಲ್ಲಿ ಬೇಟೆಗಾರರ ಬಂದೂಕಿಗೆ ಬಲಿಯಾದ ವಿಶೇಷ ತಳಿಯ ಪಾರಿವಾಳದ ಬಗ್ಗೆ ಹುಟ್ಟಿದ ಆಸಕ್ತಿ ಇವರು ಪಕ್ಷಿ ವಿಜ್ಞಾನಿಯಾಗುವುದಕ್ಕೆ ಪ್ರೇರಣೆಯಾಯಿತು.ನಂತರ ಅದಿರು ಮತ್ತು ಟಿಂಬರ್ ವ್ವವಹಾರದಲ್ಲಿ ತೊಡಗಿಕೊಂಡಿದ್ದ ಸಹೋದರನ ಜೊತೆ ಬರ್ಮಾ ಹೋದ ಸಲೀಂ ಅಲ್ಲಿ ಪಕ್ಷಿಗಳ ಬಗ್ಗೆ ಅಧ್ಯಯನ ಆರಂಭಿಸಿದರು.ಮುಂಬಯಿಗೆ ಹಿಂತಿರುಗಿದೊಡನೆ ಸೈಂಟ್ ಕ್ಸೇವಿಯರ್ ಕಾಲೇಜಿನಲ್ಲಿ … Continue reading ಪಕ್ಷಿ ಪ್ರೇಮಿ ಸಲೀಂ ಅಲಿ ಹುಟ್ಟಿದ ದಿನ

ಹ್ಯಾಪಿ ಬರ್ತ್ ಡೇ ಟೈಗರ್.

ಬರಹ : ರಾ ಚಿಂತನ್(ಯುವ ಪತ್ರಕರ್ತರು) ಅವತ್ತು ಬ್ರಿಟೀಷರು ಬಿತ್ತಿಹೋದ ಅಸಹಿಷ್ಣುತೆಯ ಬೀಜ ಇವತ್ತು ಹೆಮ್ಮರವಾಗಿ ಬೆಳೆದಿದೆ. ಯಕಃಶ್ಚಿತ್ ಸರಿ ತಪ್ಪನ್ನು ವಿವೇಚಿಸುವ ವ್ಯವಧಾನ ನಮಗಿಲ್ಲ. ಹೀಗಾಗಿ ಹೆಮ್ಮೆಪಡಬೇಕಾದ ಭಾರತದ ಭವ್ಯ ಇತಿಹಾಸ ಪ್ರಶ್ನೆಗೀಡಾಗುತ್ತಿದೆ. ಬಿಜೆಪಿ ಮೆಂಟಲಿಸಂಗೆ ತಕ್ಕಂತೆ ಸೃಷ್ಟಿಯಾಗಿರುವ ಹಿಂದೂಯಿಸಂ ದೃಷ್ಟಿಯಲ್ಲಿ ಟಿಪ್ಪು ಮತಾಂಧ, ಕ್ರೂರಿ ಎಂದೆಲ್ಲಾ ಹೇಳಿಸಿಕೊಳ್ಳುವಂತಾಗಿದೆ. ಶೃಂಗೇರಿ ಮಠವನ್ನು ಲೂಟಿ ಹೊಡೆದ ಮರಾಠ ಪೇಶ್ವೆಗಳನ್ನು ಹಿಂದುತ್ವದ ನಾಯಕನೆಂದು ಕರೆಯುವವರು, ಅದೇ ಮಠವನ್ನು ರಕ್ಷಿಸಿದ ಟಿಪ್ಪುವನ್ನು ಮತಾಂಧ ಎಂದು ಕರೆಯುತ್ತಿದ್ದಾರೆ. ಟಿಪ್ಪು ಮುಸಲ್ಮಾನ ಎಂಬ ಕಾರಣಕ್ಕಷ್ಟೆ ಟಾರ್ಗೆಟ್ ಆಗುತ್ತಿದ್ದಾನೆ. ಟಿಪ್ಪು ವಿಚಾರದಲ್ಲಿ ಬಿಜೆಪಿ ಯಾವುದೇ ನೈತಿಕತೆಯನ್ನು ಉಳಿಸಿಕೊಂಡಿಲ್ಲ. ಅವರ … Continue reading ಹ್ಯಾಪಿ ಬರ್ತ್ ಡೇ ಟೈಗರ್.

ಹ್ಯಾಪಿ ಬರ್ತ್ ಡೇ ಟೈಗರ್.

ಬರಹ : ರಾ ಚಿಂತನ್(ಯುವ ಪತ್ರಕರ್ತರು) ಅವತ್ತು ಬ್ರಿಟೀಷರು ಬಿತ್ತಿಹೋದ ಅಸಹಿಷ್ಣುತೆಯ ಬೀಜ ಇವತ್ತು ಹೆಮ್ಮರವಾಗಿ ಬೆಳೆದಿದೆ. ಯಕಃಶ್ಚಿತ್ ಸರಿ ತಪ್ಪನ್ನು ವಿವೇಚಿಸುವ ವ್ಯವಧಾನ ನಮಗಿಲ್ಲ. ಹೀಗಾಗಿ ಹೆಮ್ಮೆಪಡಬೇಕಾದ ಭಾರತದ ಭವ್ಯ ಇತಿಹಾಸ ಪ್ರಶ್ನೆಗೀಡಾಗುತ್ತಿದೆ. ಬಿಜೆಪಿ ಮೆಂಟಲಿಸಂಗೆ ತಕ್ಕಂತೆ ಸೃಷ್ಟಿಯಾಗಿರುವ ಹಿಂದೂಯಿಸಂ ದೃಷ್ಟಿಯಲ್ಲಿ ಟಿಪ್ಪು ಮತಾಂಧ, ಕ್ರೂರಿ ಎಂದೆಲ್ಲಾ ಹೇಳಿಸಿಕೊಳ್ಳುವಂತಾಗಿದೆ. ಶೃಂಗೇರಿ ಮಠವನ್ನು ಲೂಟಿ ಹೊಡೆದ ಮರಾಠ ಪೇಶ್ವೆಗಳನ್ನು ಹಿಂದುತ್ವದ ನಾಯಕನೆಂದು ಕರೆಯುವವರು, ಅದೇ ಮಠವನ್ನು ರಕ್ಷಿಸಿದ ಟಿಪ್ಪುವನ್ನು ಮತಾಂಧ ಎಂದು ಕರೆಯುತ್ತಿದ್ದಾರೆ. ಟಿಪ್ಪು ಮುಸಲ್ಮಾನ ಎಂಬ ಕಾರಣಕ್ಕಷ್ಟೆ ಟಾರ್ಗೆಟ್ ಆಗುತ್ತಿದ್ದಾನೆ. ಟಿಪ್ಪು ವಿಚಾರದಲ್ಲಿ ಬಿಜೆಪಿ ಯಾವುದೇ ನೈತಿಕತೆಯನ್ನು ಉಳಿಸಿಕೊಂಡಿಲ್ಲ. ಅವರ … Continue reading ಹ್ಯಾಪಿ ಬರ್ತ್ ಡೇ ಟೈಗರ್.

ಅಳಿದ ಮೇಲೆ ಉಳಿವದೇನು?

-ಸಂಗ್ರಹ ಬರಹ (ಶಿವರಾಮ ಕಾರಂತರವರ ಕವನ ಸಂಕಲನದಿಂದ) ವ್ಯಷ್ಟಿ-ಸಮಷ್ಟಿಯ ಈ ಬದುಕಿನಲ್ಲಿ , ಬದುಕಿನ ಬಗೆ ಬಗೆಯ ಸಂಪರ್ಕ ಸಂದರ್ಭಗಳಲ್ಲಿ ಉಂಟಾದ ಹಿತ- ಅಹಿತ ಪ್ರಭಾವಗಳನ್ನು ಮೇಳವಿಸಿ, ಸಮಗ್ರ ದೃಷ್ಟಿಯಿಂದ ನೋಡಿದಾಗ, ಮಾನವನ ಬಾಳಿನಲ್ಲಿ ಉಳಿಯುವುದು ಏನು ? ಇದನ್ನು ಹುಡುಕುವ ಪ್ರಯತ್ನವನ್ನು ನಿರಂತರ ನಡೆಸಿದ ಕಾರಂತರು ಕವನದ ಮೂಲಕ ಮುನ್ನುಡಿ ಹೇಳಿದ್ದಾರೆ. ‘ದೇಶದಾ ವಿಸ್ತಾರ ಹಿಗ್ಗಿಸಲು ಬೇಡ,ನಿನ್ನ ಕಣ್ಣಿನ ಅಳತೆಯಲಿರಿಸಿ ನೋಡ… …ಗೆದ್ದು ಬಾಳಲು ಬೇಕು, ದೃಷ್ಟಿ ಒಂದೇ ಇರಲಿ.ಜಗವೆ ಸಿಗಬಹುದೈಯ್ಯ ನಿನ್ನ ಕೈಗೆ ಎಂದೆ.ಊರು ಕೇರಿಗಳಲ್ಲ, ನಾಡು ಬೀಡುಗಳಲ್ಲ,ದೇಶಪ್ರಾಂತಗಳೆಲ್ಲ ಮುಷ್ಟಿಯಲ್ಲಿರಲಿ;ಜಗವ ಕುಗ್ಗಿಸಬೇಕು, ನೀನೆ ಹಿಗ್ಗಲು ಬೇಕು-ಇರುವುದೊಂದೇ ದಾರಿ ಬಾರಿಸಲು … Continue reading ಅಳಿದ ಮೇಲೆ ಉಳಿವದೇನು?