ಚುನಾವಣಾ ರಾಜಕೀಯ ಪ್ರಚಾರಕ್ಕೆ ಬರದ ಕೊರೋನ ಜನಸಾಮಾನ್ಯರ ಹೋರಾಟಕ್ಕೆ ಬರುವುದೇ?
ಬರಹ : ಚಾಂದ್ ಸಲ್ಮಾನ್ ದೇಶದಲ್ಲಿ ವಿವಿಧ ರಾಜ್ಯಗಳಲ್ಲಿ ಚುನಾವಣೆ ಘೋಷಣೆಯಾಗಿದ್ದು, ಅದರ ಭಾಗವಾಗಿ ಎಲ್ಲಾ ರಾಜಕೀಯ ಪಕ್ಷಗಳು ತಮಗೆ ಬೇಕಾದ ರೀತಿಯಲ್ಲಿ ಚುನಾವಣಾ ಪ್ರಚಾರವನ್ನು ಬಾರೀ ಪ್ರಮಾಣದ ಜನರನ್ನು ಸೇರಿಸಿ ನಡೆಸುತ್ತಿವೆ. ಇನ್ನೊಂದು ಕಡೆ ನೋಡುವುದಾದರೆ ಕೇಂದ್ರ ಸರ್ಕಾರ ತಂದಂತಹ ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ ಶತಕದ ಗಡಿ ದಾಟಿ ಸಾಗುತ್ತಿದ್ದರೂ ಸರ್ಕಾರವು ಇದನ್ನು ತಡೆಯುವ ಕುತಂತ್ರಗಳನ್ನು ಹೆಣೆಯುತ್ತಿದೆಯೇ ಹೊರತು ನ್ಯಾಯ ದೊರಕಿಸುವ ಗೋಜಿಗೆ ಹೋಗುತ್ತಿಲ್ಲ. ನಾವು ಇನ್ನು NRC,CAA ವಿರೋಧಿಸಿ ದೇಶಾದ್ಯಂತ ಜನರು ಬೀದಿಗಿಳಿದರು. ಅದೇ ಸಂದರ್ಭದಲ್ಲಿ ಇದುವರೆಗೆ ಕಾಣದ ರೀತಿಯಲ್ಲಿ ಮಹಿಳೆಯರು … Continue reading ಚುನಾವಣಾ ರಾಜಕೀಯ ಪ್ರಚಾರಕ್ಕೆ ಬರದ ಕೊರೋನ ಜನಸಾಮಾನ್ಯರ ಹೋರಾಟಕ್ಕೆ ಬರುವುದೇ?