ಭಾರತೀಯ ಮುಸಲ್ಮಾನರನ್ನುದ್ದೇಶಿಸಿ ಬಾಬರಿಯ ಅಂತರಾಳದ ಮಾತುಗಳು

– ಸಯ್ಯದ್ ಸರ್ಫರಾಝ್

ಮರೆತಿರೇನೋ ನನ್ನನ!!!
ಶುಕ್ರವಾರದ ಆ ದಿನ, ಕ್ರೂರಿಗಳ ಆ ಕ್ರೂರತನ!!

ಹಶರಿನ ಮೈದಾನದಲ್ಲಿ, ನಿಮ್ಮ ಕೊರಳೆ ಪಟ್ಟೆ ಹಿಡಿದು ನಾನು ಕೇಳುವೆ ನ್ಯಾಯನಾ!!

ಹಾಡ ಹಗಲು ನನ್ನ ಮೇಲೆ ನಡೆದು ಹೋಯಿತು ದೌರ್ಜನ್ಯ…

ಮೂಕರಂತೆ ವೀಕ್ಷಿಸಿದ, ನಿರ್ಜಿವಿಗಳಂತೆ ಮೌನಿಯಾಗಿ ಸಹಿಸಿಕೊಂಡ ಅನ್ಯಾಯನಾ?

ನಾ ಯಾರಿಗೆ ಕೇಳಲಿ ನ್ಯಾಯನಾ?

ಸಮಾನತೆಯ ಕನಸಿನ ಭಾರತ, ನುಚ್ಚುನೂರಾದ ಆ ದಿನ!

ಅನ್ಯಾಯವು ಸಹಿಸಿಕೊಂಡ ನಿಮ್ಮನ್ನ, ಅವರು ನೀಡಿದ್ದು ಪೆಟ್ಟಿನ ಬಹುಮಾನ!

ಯಾಕೆ ನೀವು ಮೌನಿಯಾಗಿ, ಸಹಿಕೊಳ್ಳುತ್ತೀರಿ ಅನ್ಯಾಯನಾ??

ಮರೆತಿರೇನೋ ನನ್ನನ!!!
ಶುಕ್ರವಾರದ ಆ ದಿನ, ಕ್ರೂರಿಗಳ ಆ ಕ್ರೂರತನ!!

ಹಶರಿನ ಮೈದಾನದಲ್ಲಿ, ನಿಮ್ಮ ಕೊರಳೆ ಪಟ್ಟೆ ಹಿಡಿದು ನಾನು ಕೇಳುವೆ ನ್ಯಾಯನಾ!!

Leave a comment